ಅಂಗನವಾಡಿ ಕಾರ್ಯಕರ್ತೆಗೆ ಬೀಳ್ಕೊಡುಗೆಗೋಣಿಕೊಪ್ಪ ವರದಿ, ಅ. 6: ತಿತಿಮತಿ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಎನ್.ಆರ್. ಪೊನ್ನಮ್ಮ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ತಿತಿಮತಿ ಅಂಗನವಾಡಿ ಕಾರ್ಯಕರ್ತೆಯರ ವರ್ತುಲ ಬೀಳ್ಕೊಡುಗೆ ನೀಡಲಾಯಿತು.
ಪ್ರಾಧ್ಯಾಪಕಿಗೆ ಬೀಳ್ಕೊಡುಗೆಗೋಣಿಕೊಪ್ಪಲು, ಅ. 6: ಇಲ್ಲಿನ ಕಾವೇರಿ ಪದವಿ ಕಾಲೇಜಿನ ರಾಜ್ಯಶಾಶ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಎಂ.ಡಿ. ಅಕ್ಕಮ್ಮ ಸೆಪ್ಟಂಬರ್ 30 ರಂದು ನಿವೃತ್ತಿಯೊಂದಿದ್ದು, ಇವರಿಗೆ ಕಾವೇರಿ ಕಾಲೇಜು
ಶಾಲಾ ವಿದ್ಯಾರ್ಥಿ ಒಕ್ಕೂಟದ ಸಮಾರಂಭಮಡಿಕೇರಿ, ಅ. 6: ಇಲ್ಲಿಗೆ ಸಮೀಪದ ಬಿ.ಸಿ. ಪ್ರೌಢಶಾಲೆ ದೇವಣಗೇರಿ ಯಲ್ಲಿ ಶಾಲಾ ಒಕ್ಕೂಟದ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶಾಲಾ ಅಧ್ಯಕ್ಷ ಸುನಿಲ್
ಜನಪ್ರತಿನಿಧಿ ಅಧಿಕಾರಿಗಳ ಗೈರಿಗೆ ಆಕ್ಷೇಪ: ಗ್ರಾಮಸಭೆ ಬಹಿಷ್ಕರಿಸಿ ಆಕ್ರೋಶಸೋಮವಾರಪೇಟೆ, ಅ. 6: ಅತಿವೃಷ್ಟಿಯಿಂದ ಸಾಕಷ್ಟು ಪ್ರಮಾಣದ ಕೃಷಿ, ಮನೆಗಳು ಹಾನಿಗೀಡಾಗಿದ್ದು, ಈ ಬಗ್ಗೆ ಗ್ರಾಮಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆಯುವ ಉದ್ದೇಶದಿಂದ ಆಗಮಿಸಿದ್ದ ಗ್ರಾಮಸ್ಥರು,
ಶಾಸಕ ರಂಜನ್ರಿಂದ ರಸ್ತೆ ಕಾಮಗಾರಿ ಪರಿಶೀಲನೆಸೋಮವಾರಪೇಟೆ, ಅ. 6: ಮಹಾಮಳೆಗೆ ಕೊಚ್ಚಿಹೋಗಿರುವ ರಸ್ತೆಗಳ ಪುನರ್‍ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ರಸ್ತೆ ಕಾಮಗಾರಿಗಳನ್ನು ಖುದ್ದು ಪರಿಶೀಲಿಸುತ್ತಿದ್ದಾರೆ. ಮಾದಾಪುರ-ಹಟ್ಟಿಹೊಳೆ-ಮಕ್ಕಂದೂರು ರಸ್ತೆಯಲ್ಲಿ