ಹಸಿವಿಗೆ ಸುಟ್ಟ ಪೇಪರ್... ಬಾಯಾರಿಕೆಗೆ ವೇಸ್ಟಾಯಲ್...!?ಸ್ವಾಮಿ, ನಾನು ಶಿವಮೊಗ್ಗೆಯ ಕುಮಾರ... ಕಳೆದ 17 ವರ್ಷದಿಂದ ಹಸಿವಿಗೆ ಸುಟ್ಟ ಪೇಪರ್ ತಿನ್ನುವೆ... ಬಾಯಾರಿಕೆಗೆ ವೇಸ್ಟಾಯಲ್ ಕುಡಿಯುವೆ... ಆತನನ್ನು ಯಾಕೆಂದು ವಿಚಾರಿಸಲಾಗಿ, ನನ್ನನ್ನು ಶಿವಮೊಗ್ಗದಿಂದ ಕಾರವಾರಕ್ಕೆ
ಪಂಜಿನ ಬೆಳಕಿನಲ್ಲಿ ಪ್ರಜ್ವಲಿಸಿದ ಪೊನ್ನಂಪೇಟೆಶ್ರೀಮಂಗಲ, ಆ. 4: ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ಒಂದಾದ ಪೊನ್ನಂಪೇಟೆ ನಿನ್ನೆ ಸಂಜೆಗತ್ತಲಿನಲ್ಲಿ ಪಂಜಿನ ಬೆಳಕಿನ ಚಿತ್ತಾರದೊಂದಿಗೆ ಪ್ರಜ್ವಲಿಸಿತು. ಪೊನ್ನಂಪೇಟೆ ಕೊಡವ ಸಮಾಜದಿಂದ ಮಹಿಳೆಯರು ಮಕ್ಕಳು
ಮಾರುಕಟ್ಟೆ ಬಸ್ ನಿಲ್ದಾಣ ಪರಿಶೀಲಿಸಿ ಕ್ರಮಮಡಿಕೇರಿ, ಆ. 4: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಗರಸಭೆಯಿಂದ ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಬಸ್ ನಿಲ್ದಾಣ ಹಾಗೂ ರೂ. 4 ಕೋಟಿ
ರೊಬಸ್ಟಾಗೂ ಬಂತು ಕಂಟಕ ಕಾಡುತ್ತಿದೆ ಕಾಂಡಕೊರಕ...ಮಡಿಕೇರಿ, ಆ. 4: ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಒಂದೊಮ್ಮೆ ಭತ್ತ ಹಾಗೂ ಏಲಕ್ಕಿಯೇ ಜೀವಾಳವಾಗಿತ್ತು. ಬೆಲೆ ಕುಸಿತ, ಕಾಯಿಲೆಗೆ ಏಲಕ್ಕಿ ತುತ್ತಾಗಿ ನಾಶವಾದ ಬಳಿಕ, ಭತ್ತಕ್ಕೆ
ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಚುನಾವಣೆ ಕಾವುವರದಿ:- ಅಂಚೆಮನೆಸುಧಿ *ಸಿದ್ದಾಪುರ, ಆ. 4: ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣಾ ಕಾವು ತಣ್ಣಗಾಗುವ ಮುನ್ನವೇ ಕೊಡಗಿನ ಜನತೆ ಮತ್ತೊಂದು ಚುನಾವಣೆ ಎದುರಿಸಬೇಕಾಗಿದೆ. ತಾ. 18 ಮತ್ತು