ಕ್ರೀಡಾಕೂಟದಲ್ಲಿ ಜಿಲ್ಲೆಯ ಶಿಕ್ಷಕರುಸೋಮವಾರಪೇಟೆ, ಫೆ. 3: ಛತ್ತೀಸ್‍ಗಢದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ನಾಗರಿಕ ಸೇವಾ ಕ್ರೀಡಾಕೂಟದ ಹಾಕಿ ಪಂದ್ಯಾವಳಿಯಲ್ಲಿ ಜಿಲ್ಲೆಯ ನಾಲ್ವರು ದೈಹಿಕ ಶಿಕ್ಷಣ ಶಿಕ್ಷಕರು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಬೋಯಿಕೇರಿ ಪ್ರಾಥಮಿಕ
ಇಂದು ವಿಶ್ವ ಕ್ಯಾನ್ಸರ್ ದಿನಕ್ಯಾನ್ಸರ್ ಎನ್ನುವದು ವಿಶ್ವದ ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ 2ನೆ ಅಗ್ರಸ್ಥಾನವನ್ನು (ಮೊದಲ ಸ್ಥಾನ ಹೃದಯಾಘಾತ) ಅಲಂಕರಿಸಿದೆ. ಕನ್ನಡದಲ್ಲಿ ಕ್ಯಾನ್ಸರ್ ರೋಗವನ್ನು ಅರ್ಬುದ ರೋಗ ಎಂದು ಕರೆಯಲಾಗುತ್ತದೆ. ವಿಶ್ವದಾದ್ಯಂತ
ನಾಲಡಿ ವ್ಯಾಪ್ತಿಯಲ್ಲಿ ಅತಿವೃಷ್ಟಿಗೆ ಕಮರಿದ ಕಾಫಿ(ವಿಶೇಷ ವರದಿ: ದುಗ್ಗಳ ಸದಾನಂದ) ನಾಪೋಕ್ಲು, ಜ.3: ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದ ಕೊಡಗಿನ ಪ್ರಕೃತಿ ದುರಂತ, ಸ್ಥಳೀಯ ನಾಗರಿಕರ ಬದುಕು ಮತ್ತು ಭವಿಷ್ಯಕ್ಕೆ ಮಾಸದ ಬರೆ ಹಾಕಿರುವದು
ಆಟೋ ಚಾಲಕರ ಸಂಘದ ಸಭೆಸೋಮವಾರಪೇಟೆ, ಫೆ. 3: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಆರ್.ಮೋಹನ್ ಅಧ್ಯಕ್ಷತೆಯಲ್ಲಿ ಭಾನುವಾರ ಕೊಡವ ಸಮಾಜದಲ್ಲಿ ನಡೆಯಿತು. ಅಪಘಾತದಲ್ಲಿ ಮೃತಪಟ್ಟ
ಬ್ಯಾಡ್ಮಿಂಟನ್ ಪಂದ್ಯಾಟಸೋಮವಾರಪೇಟೆ, ಫೆ. 3: ಇಲ್ಲಿಗೆ ಸಮೀಪದ ಹೊಸತೋಟ ಗ್ರಾಮದಲ್ಲಿ ಸ್ಪೂರ್ತಿ ಕ್ರೀಡಾ ಮತ್ತು ಸೇವಾ ಸ್ವ ಸಹಾಯ ಸಂಘದ ವತಿಯಿಂದ ದಿ.ಎಚ್.ಸಿ. ಚಂಗುಣ್ಣಿ ಚಂಗಪ್ಪ ಅವರ ಮೊದಲನೇ