ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಮಡಿಕೇರಿ, ಆ. 7: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಎನ್.ಎಸ್.ಎಸ್. ಶಿಬಿರದ ಉದ್ಘಾಟನಾ ಸಮಾರಂಭ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಅರಣ್ಯ ಇಲಾಖೆಗೆ ಕಂಟಕಪ್ರಾಯವಾಗಿರುವ ‘ಕುಂಟಾನೆ’ ವರದಿ ಚಂದ್ರಮೋಹನ್ ಕುಶಾಲನಗರ, ಆ. 7: ಅರಣ್ಯದಲ್ಲಿ ಕಾಲಿಗೆ ಗಾಯಗೊಂಡು ನಾಡಿಗೆ ಬಂದು ಚಿಕಿತ್ಸೆ ಪಡೆಯುತ್ತಿರುವ `ಕುಂಟಾನೆ' ಇದೀಗ ಅರಣ್ಯ ಇಲಾಖೆಗೆ ಹೊರೆಯಾಗಿ ಪರಿಣಮಿಸಿದೆ. ಕಳೆದ ಜುಲೈ 21 ರಂದು
ಅಮ್ಮತ್ತಿಯಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆವೀರಾಜಪೇಟೆ, ಆ. 7: ಛಿದ್ರ ಛಿದ್ರವಾಗಿರುವ ಅಖಂಡ ಭಾರತವನ್ನು ಹಿಂದೂಗಳೆಲ್ಲ ಒಮ್ಮತವಾಗಿ ಮತ್ತೆ ಒಂದುಗೂಡಿಸುವ ಪ್ರಯತ್ನವಾಗ ಬೇಕಾಗಿದೆ. ಇದಕ್ಕಾಗಿ ಹಿಂದೂಗಳೆಲ್ಲರೂ ಬಲಿಷ್ಠವಾಗಿ ಸಂಘಟಿತರಾಗೋಣ ಎಂದು ದಕ್ಷಿಣ ಪ್ರಾಂತ್ಯದ
ಕಾವೇರಿ ಕಾರು ಚಾಲಕರ ಮತ್ತು ಮಾಲೀಕರ ಸಂಘಕ್ಕೆ ಆಯ್ಕೆಮಡಿಕೇರಿ, ಆ. 7: ಮಡಿಕೇರಿಯ ಕಾವೇರಿ ಕಾರು ಚಾಲಕರ ಮತ್ತು ಮಾಲೀಕರ ಸಂಘದ ಆಡಳಿತ ಮಂಡಳಿ ಮಹಾಸಭೆ ಮತ್ತು ಚುನಾವಣೆ ಇತ್ತೀಚೆಗೆ ನಡೆಯಿತು. 2018-19ನೇ ಸಾಲಿಗೆ ಅಧ್ಯಕ್ಷರಾಗಿ
ಆ.11 ರಂದು ಕಗ್ಗೋಡ್ಲುವಿನಲ್ಲಿ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾ ಕೂಟಮಡಿಕೇರಿ, ಆ.7 : ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ, ನೆಹರು ಯುವ ಕೇಂದ್ರ, ಯೂತ್ ಹಾಸ್ಟಲ್ ಅಸೋಸಿಯೇಷನ್ ಆಫ್ ಇಂಡಿಯಾದ ಮಡಿಕೇರಿ ಘಟಕ, ಕೊಡಗು ಜಿಲ್ಲಾ