ಐದು ದಿನಗಳಿಂದ ದುಬಾರೆಯಲ್ಲಿ ಹತೋಟಿಗೆ ಬಾರದ ಬೆಂಕಿಮಡಿಕೇರಿ, ಮಾ. 1 : ಪ್ರವಾಸಿ ತಾಣ ಕಾವೇರಿ ತಟದಲ್ಲಿರುವ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ದುಬಾರೆಯ ಸಾಕಾನೆ ಶಿಬಿರಕ್ಕೆ ಹೊಂದಿಕೊಂಡಂತೆ, ಕಳೆದ ನಾಲ್ಕೈದು ದಿನಗಳಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು,ಪಡಿತರ ಚೀಟಿ: ಸೌಲಭ್ಯ ಪಡೆದುಕೊಳ್ಳಲು ಸೂಚನೆ ವೀರಾಜಪೇಟೆ, ಮಾ. 1: ಸರಕಾರದ ಆದೇಶದನ್ವಯ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗುವದು. ಈ ಸೌಲಭ್ಯವನ್ನು ಜನರು ಸದುಪಯೋಗ ಪಡಿಸಿಕೊಳ್ಳುವಂತೆ ಆಹಾರ ನಿರೀಕ್ಷಕ ಶಿವನಂಜಯ್ಯಇಂದು ಜನ ಸಂಪರ್ಕ ಸಭೆ ಮಡಿಕೇರಿ, ಮಾ. 1: ಕುಶಾಲನಗರ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಿಸುವ ಸಭೆ ತಾ. 2 ರಂದು (ಇಂದು) ಬೆಳಿಗ್ಗೆ 11 ರಿಂದಚೆಟ್ಟಳ್ಳಿಯಲ್ಲಿ ಕಾಫಿ ಬೆಳೆ ಕಾರ್ಯಾಗಾರಮಡಿಕೇರಿ, ಮಾ. 1: ಕಾಫಿ ಮಂಡಳಿ ವತಿಯಿಂದ ಬೆಟ್ಟತ್ತೂರು ಗ್ರಾಮಸ್ಥರಿಗೆ ಇತ್ತೀಚೆಗೆ ಚೆಟ್ಟಳ್ಳಿಯಲ್ಲಿ ಕಾಫಿ ಬೆಳೆ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾಫಿ ಮಂಡಳಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಪ್ರೆಸ್ಕ್ಲಬ್ನಿಂದ ಸಂವಾದ ಮಡಿಕೇರಿ, ಮಾ. 1: ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚಿಸಲು ತಾ. 8 ರಂದು ಬೆಳಿಗ್ಗೆ 11 ಗಂಟೆಗೆ ಪತ್ರಿಕಾ ಭವನದಲ್ಲಿ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರೊಂದಿಗೆ ಸಂವಾದ
ಐದು ದಿನಗಳಿಂದ ದುಬಾರೆಯಲ್ಲಿ ಹತೋಟಿಗೆ ಬಾರದ ಬೆಂಕಿಮಡಿಕೇರಿ, ಮಾ. 1 : ಪ್ರವಾಸಿ ತಾಣ ಕಾವೇರಿ ತಟದಲ್ಲಿರುವ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ದುಬಾರೆಯ ಸಾಕಾನೆ ಶಿಬಿರಕ್ಕೆ ಹೊಂದಿಕೊಂಡಂತೆ, ಕಳೆದ ನಾಲ್ಕೈದು ದಿನಗಳಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು,
ಪಡಿತರ ಚೀಟಿ: ಸೌಲಭ್ಯ ಪಡೆದುಕೊಳ್ಳಲು ಸೂಚನೆ ವೀರಾಜಪೇಟೆ, ಮಾ. 1: ಸರಕಾರದ ಆದೇಶದನ್ವಯ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗುವದು. ಈ ಸೌಲಭ್ಯವನ್ನು ಜನರು ಸದುಪಯೋಗ ಪಡಿಸಿಕೊಳ್ಳುವಂತೆ ಆಹಾರ ನಿರೀಕ್ಷಕ ಶಿವನಂಜಯ್ಯ
ಇಂದು ಜನ ಸಂಪರ್ಕ ಸಭೆ ಮಡಿಕೇರಿ, ಮಾ. 1: ಕುಶಾಲನಗರ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಿಸುವ ಸಭೆ ತಾ. 2 ರಂದು (ಇಂದು) ಬೆಳಿಗ್ಗೆ 11 ರಿಂದ
ಚೆಟ್ಟಳ್ಳಿಯಲ್ಲಿ ಕಾಫಿ ಬೆಳೆ ಕಾರ್ಯಾಗಾರಮಡಿಕೇರಿ, ಮಾ. 1: ಕಾಫಿ ಮಂಡಳಿ ವತಿಯಿಂದ ಬೆಟ್ಟತ್ತೂರು ಗ್ರಾಮಸ್ಥರಿಗೆ ಇತ್ತೀಚೆಗೆ ಚೆಟ್ಟಳ್ಳಿಯಲ್ಲಿ ಕಾಫಿ ಬೆಳೆ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾಫಿ ಮಂಡಳಿ ಸಂಪನ್ಮೂಲ ವ್ಯಕ್ತಿಗಳಾದ ಡಾ.
ಪ್ರೆಸ್ಕ್ಲಬ್ನಿಂದ ಸಂವಾದ ಮಡಿಕೇರಿ, ಮಾ. 1: ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚಿಸಲು ತಾ. 8 ರಂದು ಬೆಳಿಗ್ಗೆ 11 ಗಂಟೆಗೆ ಪತ್ರಿಕಾ ಭವನದಲ್ಲಿ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರೊಂದಿಗೆ ಸಂವಾದ