ಶಬ್ಧಮಾಲಿನ್ಯ: ಸೈಲೆನ್ಸರ್ ತೆಗೆದ ಠಾಣಾಧಿಕಾರಿಚೆಟ್ಟಳ್ಳಿ, ಜ. 19: ಹೆಚ್ಚು ಶಬ್ಧ ಮಾಡಿ ಜನಸಾಮಾನ್ಯರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಬೈಕ್‍ಗಳ ಸೈಲೆನ್ಸರ್ ಪೈಪುಗಳನ್ನು ತೆಗೆದು ಹಾಕಿ ಕಾನೂನಿನ ಅರಿವು ಮೂಡಿಸಲು ಮುಂದಾದ ಕುಶಾಲನಗರ ಸಂಚಾರಿ
ದೇವಾಲಯದ ಹುಂಡಿ ಹಣ ಕಳವುಸುಂಟಿಕೊಪ್ಪ, ಜ. 19: ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಯ ಶ್ರೀ ರಾಮ ಮಂದಿರ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ಬಾಗಿಲು ಒಡೆದು ಒಳ ನುಗ್ಗಿ ದೇವರ ಎರಡು
ಮರಳು ದಂಧೆ : ಹಲ್ಲೆ ಪ್ರಕರಣ ದಾಖಲುನಾಪೆÇೀಕ್ಲು, ಜ. 19: ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರುಳಿ ಬಳಿ ಕಾವೇರಿ ನದಿಯಲ್ಲಿ ಮರಳು ತೆಗೆಯುವ ಸಂಬಂಧ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆದಿರುವ ಬಗ್ಗೆ ನಾಪೆÇೀಕ್ಲು
ಇಂದು ಸಂತ್ರಸ್ತ ಮಕ್ಕಳಿಗೆ ‘ಸ್ಫೂರ್ತಿ ಚೇತನ’ ಕ್ರೀಡಾಕೂಟಮಡಿಕೇರಿ, ಜ. 18 : ಅತಿವೃಷ್ಟಿ ಹಾನಿಯಿಂದ ನೊಂದಿರುವ ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಮನೋಸ್ಥೈರ್ಯ ಬೆಳೆಸುವ ಉದ್ದೇಶದಿಂದ ಬೆಂಗಳೂರಿನ ‘ಜಾಗೃತಿ’ ಸ್ವಯಂಸೇವಾ ಸಂಸ್ಥೆಯು ತಾ. 19
ಶ್ರೀ ರಾಮಕೃಷ್ಣಾಶ್ರಮದಿಂದ ಸಂತ್ರಸ್ತರಿಗೆ ಆರ್ಥಿಕ ಸುಧಾರಣಾ ಹೆಜ್ಜೆಮಡಿಕೇರಿ, ಜ. 18: ಪೊನ್ನಂಪೇಟೆಯ ಶ್ರೀ ರಾಮಕ್ರಷ್ಣಾಶ್ರಮದಿಂದ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ಸುಧಾರಣಾ ಹೆಜ್ಜೆಯಿರಿಸಲಾಗಿದೆ. ರಾಜ್ಯದ ವಿವಿಧ ಕಡೆಗಳ ಪ್ರಮುಖರು ಆಶ್ರಮಕ್ಕೆ ನೀಡಿದ ಧನ ಸಹಾಯ