‘ಶಕ್ತಿ’ಗೆ 61ರ ಸಂಭ್ರಮ ಕಚೇರಿ ಆವರಣದಲ್ಲಿ ಬೆರೆತ ಬಳಗಮಡಿಕೇರಿ, ಮಾ. 5: ‘ಶಕ್ತಿ’ ದೈನಿಕದ 61ನೇ ಹುಟ್ಟುಹಬ್ಬದ ವಾರ್ಷಿಕೋತ್ಸವದೊಂದಿಗೆ, ಪತ್ರಿಕಾಲಯದಲ್ಲಿ ವಾರ್ಷಿಕ ಪೂಜೆ, ಪ್ರಾರ್ಥನೆಯ ಬಳಿಕ, ಈ ಪ್ರಯುಕ್ತ ಆಯೋಜಿಸಿದ್ದ ಕತೆ, ಕವನ, ಸಣ್ಣಕತೆ ಮುಂತಾದಅಯ್ಯಪ್ಪಗೆ ಏಕಲವ್ಯ ಪ್ರಶಸ್ತಿ ಉಡುಪಿ, ಮಾ.5 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟಿಸಿದೆ. ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಮಹನೀಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.ದಾಂಪತ್ಯಕ್ಕೆ ಕಾಲಿರಿಸಿದ ಹಾಕಿಪಟು ಸುನಿಲ್ಮಡಿಕೇರಿ, ಮಾ. 5 : ಕೊಡಗು ಮೂಲದ ಹಾಕಿ ಆಟಗಾರ ಎಸ್.ವಿ.ಸುನಿಲ್ ಮಂಗಳೂರಿನ ಕುವರಿ ನಿಷಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನಿನ್ನೆ ದಿನ ಕುದ್ರೋಳಿಯ ಶ್ರೀರಾಜಾಸೀಟ್ ಮಾರ್ಗದ ವಸೂಲಿ ದಂಧೆಗೆ ಕಡಿವಾಣಮಡಿಕೇರಿ, ಮಾ. 5: ನಗರದ ರಾಜಾಸೀಟ್ ಬಳಿ ವಾಹನ ನಿಲುಗಡೆ ಶುಲ್ಕ ಹೆಸರಿನಲ್ಲಿ ಟೆಂಡರ್‍ದಾರರಿಂದ ವ್ಯಾಪಕ ದಂಧೆ ನಡೆಯುತ್ತಿರುವ ಆರೋಪ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ಶುಲ್ಕ ವಸೂಲಿಕೊಡಗಿಗೆ ‘ಹೆಲಿಟ್ಯಾಕ್ಸಿ’ಮಡಿಕೇರಿ, ಮಾ. 5: ಬೆಂಗಳೂರಿನಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ಇಂದಿನಿಂದ ಆರಂಭಗೊಂಡಿದ್ದು, ಸಧ್ಯದಲ್ಲೇ ಈ ಸೇವೆಯನ್ನು ಕೊಡಗಿಗೂ ವಿಸ್ತರಿಸಲಾಗುತ್ತಿದೆ. ತಂಬಿ ಏವಿಯೇಷನ್ ಪ್ರೈ.ಲಿ. ಕಂಪೆನಿಯು ಈ ಸೇವೆ ಆರಂಬಿಸಿದ್ದು,
‘ಶಕ್ತಿ’ಗೆ 61ರ ಸಂಭ್ರಮ ಕಚೇರಿ ಆವರಣದಲ್ಲಿ ಬೆರೆತ ಬಳಗಮಡಿಕೇರಿ, ಮಾ. 5: ‘ಶಕ್ತಿ’ ದೈನಿಕದ 61ನೇ ಹುಟ್ಟುಹಬ್ಬದ ವಾರ್ಷಿಕೋತ್ಸವದೊಂದಿಗೆ, ಪತ್ರಿಕಾಲಯದಲ್ಲಿ ವಾರ್ಷಿಕ ಪೂಜೆ, ಪ್ರಾರ್ಥನೆಯ ಬಳಿಕ, ಈ ಪ್ರಯುಕ್ತ ಆಯೋಜಿಸಿದ್ದ ಕತೆ, ಕವನ, ಸಣ್ಣಕತೆ ಮುಂತಾದ
ಅಯ್ಯಪ್ಪಗೆ ಏಕಲವ್ಯ ಪ್ರಶಸ್ತಿ ಉಡುಪಿ, ಮಾ.5 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟಿಸಿದೆ. ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಮಹನೀಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ದಾಂಪತ್ಯಕ್ಕೆ ಕಾಲಿರಿಸಿದ ಹಾಕಿಪಟು ಸುನಿಲ್ಮಡಿಕೇರಿ, ಮಾ. 5 : ಕೊಡಗು ಮೂಲದ ಹಾಕಿ ಆಟಗಾರ ಎಸ್.ವಿ.ಸುನಿಲ್ ಮಂಗಳೂರಿನ ಕುವರಿ ನಿಷಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನಿನ್ನೆ ದಿನ ಕುದ್ರೋಳಿಯ ಶ್ರೀ
ರಾಜಾಸೀಟ್ ಮಾರ್ಗದ ವಸೂಲಿ ದಂಧೆಗೆ ಕಡಿವಾಣಮಡಿಕೇರಿ, ಮಾ. 5: ನಗರದ ರಾಜಾಸೀಟ್ ಬಳಿ ವಾಹನ ನಿಲುಗಡೆ ಶುಲ್ಕ ಹೆಸರಿನಲ್ಲಿ ಟೆಂಡರ್‍ದಾರರಿಂದ ವ್ಯಾಪಕ ದಂಧೆ ನಡೆಯುತ್ತಿರುವ ಆರೋಪ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ಶುಲ್ಕ ವಸೂಲಿ
ಕೊಡಗಿಗೆ ‘ಹೆಲಿಟ್ಯಾಕ್ಸಿ’ಮಡಿಕೇರಿ, ಮಾ. 5: ಬೆಂಗಳೂರಿನಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ಇಂದಿನಿಂದ ಆರಂಭಗೊಂಡಿದ್ದು, ಸಧ್ಯದಲ್ಲೇ ಈ ಸೇವೆಯನ್ನು ಕೊಡಗಿಗೂ ವಿಸ್ತರಿಸಲಾಗುತ್ತಿದೆ. ತಂಬಿ ಏವಿಯೇಷನ್ ಪ್ರೈ.ಲಿ. ಕಂಪೆನಿಯು ಈ ಸೇವೆ ಆರಂಬಿಸಿದ್ದು,