ಗಂಜಿ ಕೇಂದ್ರಕ್ಕೆ ಸ್ಥಳಾಂತರಗೊಂಡ ಗ್ರಾಮಸ್ಥರು*ಸಿದ್ದಾಪುರ, ಆ. 15: ಕಳೆದ ಮೂರು ದಿನಗಳಿಂದ ಬೋರ್ಗರೆದು ಸುರಿಯುತ್ತಿರುವ ಮಳೆಗೆ ಇಲ್ಲಿಯ ಸುತ್ತಮುತ್ತಲ ಗ್ರಾಮಗಳು ಹಾಗೂ ಕಾವೇರಿ ನದಿ ಪಾತ್ರದ ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
Whಚಿಣs ಂಠಿಠಿ ಸುದ್ದಿ ಅವಂದೂರಿನ ಚೊಕ್ಕಾಡಿ ಕುಟುಂಬಸ್ಥರ ನಾಟಿ ಮಾಡಿದ ಗದ್ದೆಗಳು ಜಲಾವೃತಗೊಂಡಿವೆ. - ಚೊಕ್ಕಾಡಿ ಜನನಿಟಿ.ಜಾನ್ ಬಡಾವಣೆಯಲ್ಲಿ ಜಲಾವೃತಗೊಂಡಿರುವದು. ಟಿ.ಜಾನ್ ಬಡಾವಣೆಯಲ್ಲಿ ಭೂಕುಸಿತವಾಗಿರುವದು. - ಚೊಕ್ಕಾಡಿ ಪ್ರೇಮಕೂಡ್ಲೂರು ಚೆಟ್ಟಳ್ಳಿ ಗ್ರಾಮದ ನಿವಾಸಿ ಹೊಸಮನೆ ತಿಮ್ಮಯ್ಯ
ಕೊಡವ ಮಕ್ಕಡ ಕೂಟದಿಂದ ಮೂರು ಪುಸ್ತಕಗಳ ಲೋಕಾರ್ಪಣೆಮಡಿಕೇರಿ, ಆ. 15: ಕೊಡವ ಮಕ್ಕಡ ಕೂಟದ ವತಿಯಿಂದ ‘ಕೊಡವ ಕ್ರೀಡಾ ಕಲಿಗಳು’, ‘ಕೊಡವ ಭಾಗವತ’ ಹಾಗೂ ‘ವಾಲ್ಮೀಕಿ ರಾಮಾಯಣ’ ಎಂಬ ಮೂರು ಪುಸ್ತಕಗಳನ್ನು ಬಿಡಗಡೆ ಮಾಡಲಾಗುವದು
ಇಂದಿರಾ ನಗರದಲ್ಲಿ ಅವಾಂತರ ಮಡಿಕೇರಿ, ಆ. 15: ಮಡಿಕೇರಿಯ ಅಪಾಯಕಾರಿ ಸ್ಥಳಗಳಲ್ಲಿ ಒಂದಾದ ಇಂದಿರಾನಗರ ವಿಭಾಗದಲ್ಲಿ ರಸ್ತೆ ಕುಸಿತ, ಬರೆ ಜರಿದಿರುವದು ಸೇರಿದಂತೆ ಸುಮಾರು ಮನೆಗಳು ಜಖಂಗೊಂಡಿರುವ ಘಟನೆ ನಡೆದಿದೆ. ಬರೆಜರಿದ ಪರಿಣಾಮ
ಅಪಾಯದ ಮಟ್ಟದಲ್ಲಿ ನಿಟ್ಟೂರುಗೋಣಿಕೊಪ್ಪ ವರದಿ, ಆ. 15 : ಮಳೆಯ ಪ್ರಮಾಣ ಹೆಚ್ಚಾಗಿರುವದರಿಂದ ನಿಟ್ಟೂರು ಲಕ್ಷ್ಮಣತೀರ್ಥ ನದಿ ಅಪಾಯದ ಮಟ್ಟದಲ್ಲಿದೆ. ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದ್ದು, ಯಾವ ಸಂದರ್ಭದಲ್ಲಾದರೂ ಉಕ್ಕಿ