ಅವಂದೂರಿನ ಚೊಕ್ಕಾಡಿ ಕುಟುಂಬಸ್ಥರ ನಾಟಿ ಮಾಡಿದ ಗದ್ದೆಗಳು ಜಲಾವೃತಗೊಂಡಿವೆ.

- ಚೊಕ್ಕಾಡಿ ಜನನಿಟಿ.ಜಾನ್ ಬಡಾವಣೆಯಲ್ಲಿ ಜಲಾವೃತಗೊಂಡಿರುವದು.

ಟಿ.ಜಾನ್ ಬಡಾವಣೆಯಲ್ಲಿ ಭೂಕುಸಿತವಾಗಿರುವದು.

- ಚೊಕ್ಕಾಡಿ ಪ್ರೇಮಕೂಡ್ಲೂರು ಚೆಟ್ಟಳ್ಳಿ ಗ್ರಾಮದ ನಿವಾಸಿ ಹೊಸಮನೆ ತಿಮ್ಮಯ್ಯ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿವೆ.

- ಕಣಜಾಲು ನಿಖಿಲ್ ಪೂವಯ್ಯಮಕ್ಕಂದೂರುವಿನಲ್ಲಿ ನಾಟಿ ಮಾಡಿದ ಗದ್ದೆ ಜಲಾವೃತ

- ಸಬ್ಬಂಡ್ರ ಮಿಥುನ್ ಚಿಣ್ಣಪ್ಪಕಳೆದ 11 ವರ್ಷಗಳ ನಂತರ ತುಂಡ್ರ ಹೊಳೆಯಲ್ಲಿ ಭಾರೀ ಪ್ರವಾಹ ಕಂಡು ಬಂದಿರುವದು.

- ತಮ್ಮಯ್ಯ ಮಣವಟ್ಟಿರಮಡಿಕೇರಿಯ ಕನ್ನಿಕಾ ಬಡಾವಣೆ ಜಲಾವೃತ ಗೊಂಡಿರುವದು. -ಬೈತಡ್ಕ ದಿನೇಶ್ ಬೆಳ್ಯಪ್ಪಮಡಿಕೇರಿ ಖಾಸಗಿ ಬಸ್ ನಿಲ್ದಾಣದೊಳಗೆ ಮಣ್ಣುಚೇರಂಬಾಣೆ - ಬೇಂಗೂರು ರಸ್ತೆ ಸಂಪರ್ಕ ಕಡಿತ

- ಆಶಿತ್ ಈರಪ್ಪ ಐನಂಡವೀರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಹೋಗುವ ರಸ್ತೆ ಜಲಾವೃತವಾಗಿರುವ ದೃಶ್ಯ.

- ಜಯಂತ್ ಕರಡಿಗೋಡುಮಳೆಯಿಂದಾಗಿ ಮಡಿಕೇರಿಯ ಐಟಿಐ ಜಂಕ್ಷನ್ ಬಳಿಯ ರಸ್ತೆಯ ಗುಂಡಿಗಳಿಂದಾಗಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಮಡಿಕೇರಿಯ ಕಾವೇರಿ ಬಡಾವಣೆ ಸಂಪೂರ್ಣ ಜಲಾವೃತ. - ಶಾಲಿನಿ, ಕಾವೇರಿ ಬಡಾವಣೆಬಲ್ಲಮಾವಟಿಯ ಮಂಞಟ್ ಕಾಲೋನಿಯ ಕಾಲು ಸೇತುವೆ ಕುಸಿಯುವ ಸ್ಥಿತಿಯಲ್ಲಿಇದು ಜಲಪಾತವಲ್ಲ, ಮಂಞಟ್ ಕಾಲೋನಿಗೆ ತೆರಳುವ ಕಚ್ಚಾ ರಸ್ತೆಯ ದುಸ್ಥಿತಿ.

-ಪಿ. ವತ್ಸಲಪೂಣಚ್ಚಚೆಂಬು ಗ್ರಾಮದ ಪಯಸ್ವಿನಿ ನದಿಯ ಊರುಬೈಲು ಮಾರ್ಪಡ್ಕ ಸೇತುವೆಗೆ ನದಿಯಲ್ಲಿ ಕೊಚ್ಚಿ ಬಂದ ಮರದಿಂದ ಹಾನಿಯಾಗಿದೆ.

- ವಿನೀತ್ ಪಾತಿಕಲ್ಲುವೀರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದ ದೇವಜನ ಕುಟುಂಬಸ್ಥರ ನಾಟಿ ಮಾಡಿದ ಗದ್ದೆಗಳು ಜಲಾವೃತವಾದ ದೃಶ್ಯ.ತುಂಬುತ್ತಿರುವ ಬೇತ್ರಿ ಬಳಿಯ ಕಾವೇರಿ

- ಜಯಂತ್ ಕರಡಿಗೋಡುಕಾನೂರಿನಲ್ಲಿ ಸಮುದ್ರದಂತಾಗಿರುವ ಗದ್ದೆಗಳು

- ಕೇಚಮಾಡ ದಿನೇಶ್, ವನಿತಾ ಚಿರಿಯಪಂಡ