ಖಾಕಿ ಸರ್ಪಗಾವಲು : ಉತ್ಸವಗಳಿಗೆ ಬ್ರೇಕ್ಮಡಿಕೇರಿ, ಡಿ. 6: ಪೊಲೀಸರ ಸರ್ಪಗಾವಲು, ನಿಷೇಧಾಜ್ಞೆ ನಡುವೆ ಮಡಿಕೇರಿಯಲ್ಲಿ ಬಾಬ್ರಿ ಮಸೀದಿ ಧ್ವಂಸ ವಿಚಾರದಲ್ಲಿ ಯಾವದೇ ವಿಜಯೋತ್ಸವ, ಕರಾಳ ದಿನಾಚರಣೆ ನಡೆಯಲಿಲ್ಲ.ಬಾಬ್ರಿ ಮಸೀದಿ ಧ್ವಂಸಗೊಂಡ ಡಿ.
ಇಂದು ಸಂತ್ರಸ್ತರ ವಸತಿಗೆ ಮುಖ್ಯಮಂತ್ರಿ ಶಂಕು ಸ್ಥಾಪನೆಮಡಿಕೇರಿ, ಡಿ. 6: ಪ್ರಾಕೃತಿಕ ವಿಕೋಪದಿಂದ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗಾಗಿ ಪುನರ್ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡುವ ಕಾಮಗಾರಿಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಾ. 7ರಂದು (ಇಂದು)
ತಾ. 8ರ ರ್ಯಾಲಿಗೆ ಕುಶಾಲನಗರದಲ್ಲಿ ಪ್ರತಿರೋಧಮಡಿಕೇರಿ, ಡಿ.6 : ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೆಲವು ಪರಿಸರವಾದಿಗಳು ಮೈಸೂರು-ಬೆಂಗಳೂರಿನಲ್ಲಿರುವ ಕೊಡಗಿನ ಮೂಲ ನಿವಾಸಿಗಳನ್ನು ಭಾವನಾತ್ಮಕ ವಾಗಿ ಪ್ರಚೋದಿಸುವ ಮೂಲಕ ಕೊಡಗಿನ ಅಭಿವೃದ್ಧಿಗೆ ತಡೆಯೊಡ್ಡುತ್ತಿ ದ್ದಾರೆ
ಬೀರಲಿಂಗೇಶ್ವರ ಜೀರ್ಣೋದ್ಧಾರ ಮಹೋತ್ಸವಶನಿವಾರಸಂತೆ, ಡಿ. 6: ಶನಿವಾರಸಂತೆಯಲ್ಲಿ ಬಹಳ ವರ್ಷಗಳ ಹಿಂದಿನಿಂದಲೂ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಪ್ರಬಲ ಭೈರವಿ ದೇವರುಗಳಿಗೆ ಪೂಜೆ ಪುನಸ್ಕಾರ ನಿಂತು ಹೋಗಿರುವದರಿಂದ ಹಲವಾರು ಸಾವು,
‘ನಿಂಗಕ್ ನಂಗ ಉಂಡ್’ : ಪೂಮಾಲೆ ಅಭಯ ಹಸ್ತಮಡಿಕೇರಿ, ಡಿ. 6: ಮನರಂಜನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂತ್ರಸ್ತರ ಪರಿಹಾರ ನಿಧಿಯನ್ನು ವಿತರಿಸಿದ ವಿಶೇಷ ಕಾರ್ಯಕ್ರಮವೊಂದು ಗುರುವಾರ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯಿತು. ‘ಪೂಮಾಲೆ’ ಪತ್ರಿಕೆ,