ಆರೋಗ್ಯ ತಪಾಸಣಾ ಶಿಬಿರಮಡಿಕೇರಿ, ನ. 29: ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಭಾರತ್ ಆಸ್ಪತ್ರೆ ಮತ್ತು ಗಾಂಧಿ
ಮಕ್ಕಳ ಗ್ರಾಮಸಭೆ: ಬೀದಿ ನಾಯಿಗಳ ನಿಯಂತ್ರಣಕ್ಕೆ ಆಗ್ರಹಮೂರ್ನಾಡು, ನ. 29: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಯಿಂದ ಭಯದ ವಾತಾವರಣದೊಂದಿಗೆ ಶಾಲೆಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಮುಂದಾಗಬೇಕೆಂದು
ಯುಕೊ ಕೊಡವ ಮಂದ್ನಮ್ಮೆ ಸಂಘಟನಾ ಅಭಿಯಾನಕ್ಕೆ ಮಂಚಳ್ಳಿಯಲ್ಲಿ ಚಾಲನೆಶ್ರೀಮಂಗಲ, ನ. 28: ನಮ್ಮ ಪೂರ್ವಜರು ಅತ್ಯಂತÀ ಶÀೃದ್ಧೆಯಿಂದ ರೂಪಸಿರುವ ವ್ಯವಸ್ಥೆಗೆ ಸಂಸ್ಕøತಿ ಎಂಬ ಭಾಷ್ಯವನ್ನು ನೀಡಿ ಒಂದು ಜನಾಂಗದ ಸಾಮಾಜಿಕ ವ್ಯವಸ್ಥೆಯನ್ನು ಅತ್ಯಂತ ಶೃದ್ಧೆಯಿಂದ ಮುಂದಿನ
ಅಮೆಚೂರು ಕಬಡ್ಡಿ ಅಸೋಸಿಯೇಶನ್ ವಿರುದ್ಧ ಆರೋಪಕುಶಾಲನಗರ, ನ. 28: ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‍ನ ಅಸಮರ್ಪಕ ಕಾರ್ಯವೈಖರಿಯಿಂದಾಗಿ ಜಿಲ್ಲೆಯ ಗ್ರಾಮೀಣ ಕ್ರೀಡಾಪಟುಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕುಶಾಲನಗರದ ರಂಜಿತ್ ಫ್ರೆಂಡ್ಸ್ ಸ್ಪೋಟ್ರ್ಸ್
ವಿಭಿನ್ನ ಹೋರಾಟಕ್ಕೆ ಕರೆ – ಡಿಸೆಂಬರ್ 2ಕ್ಕೆ ಸಭೆಶ್ರೀಮಂಗಲ, ನ. 28: ನೂತನ ಪೊನ್ನಂಪೇಟೆ ತಾಲೂಕು ರಚನೆಯ ಬೇಡಿಕೆ ಮುಂದಿಟ್ಟು ಕಳೆದ 28 ದಿನಗಳಿಂದ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದಿಂದ ರಾಜ್ಯ