ಮೇಯಲು ಬಿಟ್ಟ ಜಾನುವಾರುಗಳ ಕಳ್ಳತನಸಿದ್ದಾಪುರ, ಡಿ. 10: ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಹಾಡಹಗಲೇ ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸಿದ ಓರ್ವನನ್ನು ಗ್ರಾಮಸ್ಥರು ಸೆರೆ ಹಿಡಿದು ಧರ್ಮದ ಏಟು ನೀಡಿ ಪೊಲೀಸರಿಗೆ
ತಲಕಾವೇರಿಯಲ್ಲಿ ಮುಂದುವರಿದ ಪರಿಹಾರ ಕೈಂಕರ್ಯಮಡಿಕೇರಿ, ಡಿ. 10: ತಲಕಾವೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಂಬಂಧ, ಅಷ್ಟಮಂಗಲ ಪ್ರಶ್ನೆಯಲ್ಲಿ ಗೋಚರಿಸಿರುವ ದೋಷಗಳ ಪರಿಹಾರ ಕೈಂಕರ್ಯ ನಿನ್ನೆಯಿಂದ ಆರಂಭದೊಂದಿಗೆ, ಇಂದು ಕೂಡ ಮುಂದುವರಿಯಿತು. ನೀಲೇಶ್ವರ ಪದ್ಮನಾಭ
ಗದ್ದೆಗಳಲ್ಲಿ ಇಟ್ಟಿಗೆ ಕಾಂಕ್ರಿಟ್ ಗೂಡು..., ಜಲಮೂಲಗಳಾಗುತ್ತಿವೆ ಬರಡು...ಮಡಿಕೇರಿ, ಡಿ. 10 : ಕೊಡಗು ಕೃಷಿ ಪ್ರಧಾನವಾದ ಜಿಲ್ಲೆ, ಕೃಷಿಭೂಮಿ, ಗದ್ದೆಗಳೆಂದರೆ ಅಂತರ್‍ಜಲದ ಸಂಗ್ರಹಾಗಾರ ಗಳೆಂದೇ ಇಂದಿಗೂ ಪರಿಗಣಿತ ವಾಗಿವೆ. ಒಂದೊಮ್ಮೆ ಹೇರಳವಾದ ಭತ್ತದ ಕೃಷಿಯೊಂದಿಗೆ
ಕಗ್ಗಂಟಾಗಿರುವ ವೈದ್ಯ ಕೊಲೆಮಡಿಕೇರಿ, ಡಿ. 10: ಕುಶಾಲನಗರದ ಹರ್ಷ ಚಿಕಿತ್ಸಾಲಯದ ವೈದ್ಯ ಡಾ. ದಿಲೀಪ್ ಕುಮಾರ್ ಕೊಲೆ ಪ್ರಕರಣವು ಬೈಲುಕುಪ್ಪೆ ಠಾಣಾ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಯಾವ ಉದ್ದೇಶದಿಂದ ಹಂತಕರು
ಸಮ್ಮೇಳನದಲ್ಲಿ ರಂಗು ಮೂಡಿಸಿದ ಸಾಂಸ್ಕøತಿಕ ಕಾರ್ಯಕ್ರಮಸೋಮವಾರಪೇಟೆ,ಡಿ.10 : ಜಿಲ್ಲಾ ಕಸಾಪ, ಸೋಮವಾರಪೇಟೆ ತಾಲೂಕು ಮತ್ತು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಕಿರಿಕೊಡ್ಲಿ ಮಠದ ಎಸ್‍ಜಿಎಸ್ ವಿದ್ಯಾಪೀಠ ಇವುಗಳ ವತಿಯಿಂದ ಎಸ್‍ಜಿಎಸ್ ವಿದ್ಯಾಪೀಠದಲ್ಲಿ