ಪ್ರಗತಿಯತ್ತ ಮೇಕೆ ಹಾಲು ಉತ್ಪಾದನಾ ಘಟಕಕೂಡಿಗೆ, ಆ. 28: ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಸರ್ಕಾರದ ವತಿಯಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ 11.2 ಎಕರೆ
ವಿಕೋಪದ ನಡುವೆ ಮೂಕ ಪಶುಗಳ ರಕ್ಷಣೆ ಪ್ರತ್ಯಕ್ಷ ವರದಿ: ಪ್ರಜ್ಞಾ ಜಿ.ಆರ್ ಮಡಿಕೇರಿ: ಪ್ರಕೃತಿ ವಿಕೋಪದ ನಂತರ ಪಶುಗಳ ರಕ್ಷಣಾ ಕಾರ್ಯಾಚರಣೆಯು ಕೊಡಗಿನಲ್ಲಿ ಭರದಿಂದ ಸಾಗುತ್ತಿದ್ದು ಕೊಡಗಿನ ಪಶುವೈದ್ಯರ ತಂಡ ಪಶುರಕ್ಷಣಾ ಹಾಗೂ ಪಶು ಪೋಷಣೆಯ ಕಾರ್ಯದಲ್ಲಿ ದಿನನಿತ್ಯ ತೊಡಗಿಸಿಕೊಂಡಿದೆ. ಮಡಿಕೇರಿ,
ಬ್ರಹ್ಮಕುಮಾರಿಯರಿಂದ ಸಾಂತ್ವನ ಕಾರ್ಯಕ್ರಮಮಡಿಕೇರಿ, ಆ. 28: ಮಡಿಕೇರಿಯ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯ ವತಿಯಿಂದ ನಗರದಲ್ಲಿರುವ ಅತಿವೃಷ್ಟಿ ಸಂತ್ರಸ್ತ ಕೇಂದ್ರಗಳಲ್ಲಿ ಸಾಂತ್ವನ ಕಾರ್ಯಕ್ರಮ ನಡೆಯಿತು. ಅಲ್ಲದೆ ಎಲ್ಲಾ ಸಂತ್ರಸ್ತರಿಗೆ ರಾಖಿ ಕಟ್ಟುವ ಮೂಲಕ
ನೀರಿನೊಂದಿಗೆ ಮನೆಗೆ ನುಗ್ಗಿದ ಹಾವುಗಳು...ಕುಶಾಲನಗರ, ಆ. 28: ತಾ. 16 ರಿಂದ 3 ದಿನಗಳ ಕಾಲ ನಮ್ಮ ಮನೆಯನ್ನು ಕೂಡ ಕಾವೇರಿ ಆವರಿಸಿತ್ತು. ಕುಶಾಲನಗರ ಗಡಿಭಾಗದ ನದಿ ತಟದಿಂದ ಸುಮಾರು 1
ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ರಸ್ತೆಗಿಳಿದ ಬಿಬಿಟಿಸಿ ತಂಡಸೋಮವಾರಪೇಟೆ, ಆ. 28: ಸಿದ್ದಾಪುರದ ಬಿ.ಬಿ.ಟಿ.ಸಿ. ಸಂಸ್ಥೆಯ ವತಿಯಿಂದ ಕಳ್ಳಿಚಂಡ ಬೋಪಣ್ಣ ನೇತೃತ್ವದಲ್ಲಿ 60 ಮಂದಿಯ ತಂಡ ಸ್ವಯಂ ಪ್ರೇರಕರಾಗಿ ಮೇಕೇರಿ, ಮಕ್ಕಂದೂರು, ಮಡಿಕೇರಿಯ ಸರಕಾರಿ ಪ್ರಥಮ