ಕೊಡಗು ಸೇವಾ ಕೇಂದ್ರ ಆರಂಭಮಡಿಕೇರಿ, ಆ. 27: ಮಳೆಯಿಂದ ತೊಂದರೆಗೆ ಸಿಲುಕಿರುವ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ನಗರದ ಕೊಡವ ಸಮಾಜ ಕಟ್ಟಡದಲ್ಲಿ ಕೊಡಗು ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಕೊಡಗು ಏಕೀಕರಣ ರಂಗ,
ರಕ್ಷಣಾ ಸಚಿವರ ವಿರುದ್ಧ ರಾಜಕೀಯ ವಿವಾದ ಸೃಷ್ಟಿ ಮಡಿಕೇರಿ, ಆ.27 : ಸೈನಿಕರ ಜಿಲ್ಲೆ ಕೊಡಗಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿದ್ದ ಸಂದರ್ಭ ಅವಮಾನವಾಗುವ ಘಟನೆಗಳು ನಡೆದಿದ್ದು, ರಾಜಕೀಯ ಕಾರಣಕ್ಕಾಗಿ
ಸಂತ್ರಸ್ತರಿಗೆ ಸಂತೈಸುತ್ತಿರುವ ಸಂತರುಮಡಿಕೇರಿ, ಆ. 27: ಇತಿಹಾಸದಲ್ಲಿ ಕಂಡರಿಯದ ಭಯಾನಕ ಅತಿವೃಷ್ಟಿಯಿಂದ ತತ್ತರಿಸಿ ಹೋಗಿರುವ ಜಿಲ್ಲೆಯ ಜನತೆಗೆ, ಕರ್ನಾಟಕದ ವಿವಿಧೆಡೆಗಳಿಂದ ಸಂತರು ಆಗಮಿಸಿ ಸಂತೈಸುವ ಮೂಲಕ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.ಕಳೆದ ಮೂರ್ನಾಲ್ಕು
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆನವದೆಹಲಿ, ಆ.27 : ಅಂತಾರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತದೊಂದಿಗೆ ತೈಲ ಕಂಪನಿಗಳು ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿವೆ. ರಾಜಧಾನಿ ದೆಹಲಿಯಲ್ಲಿ
ಕೊಡಗಿನಲ್ಲಿ 2 ದಿನ ಭಾರೀ ಮಳೆ ಸಾಧ್ಯತೆಮಂಗಳೂರು, ಆ.27 : ಈಗಾಗಲೇ ಮಹಾಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ನಲುಗಿರುವ ಕೊಡಗು ಹಾಗೂ ಮಂಗಳೂರಿನ ಕೆಲವು ಭಾಗಗಳಲ್ಲಿ ಭಾರೀ ಮಳೆ ಯಾಗುವ ಸಾಧ್ಯತೆ ಇದೆ ಎಂದು