ಸಜೆ ವಿವರಣೆಮಡಿಕೇರಿ, ಮಾ. 14: ತಾ. 4ರ ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ತಾಯಿಗೆ ಸಜೆ’ ಸುದ್ದಿಗೆ ಸಂಬಂಧಿಸಿದಂತೆ ವೀರಾಜಪೇಟೆ ವಕೀಲ ಕೆ.ಸಿ. ಪ್ರದ್ಯುಮ್ನ ಅವರು ಪ್ರತಿಕ್ರಿಯಿಸಿ ಸುದ್ದಿಯಲ್ಲಿ ಲೋಪವಿದ್ದು, ವಿವರಣೆ
ವಕೀಲೆಗೆ ಸನ್ಮಾನಮಡಿಕೇರಿ, ಮಾ. 14: ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಅಲ್ಲಿನ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿರುವ
ಜೆಡಿಎಸ್ ಜಿಲ್ಲಾಧ್ಯಕ್ಷರ ನೇಮಕದಿಂದ ಮುಂದುವರೆದ ಅತೃಪ್ತಿಸೋಮವಾರಪೇಟೆ, ಮಾ. 14: ಜಿಲ್ಲಾ ಜೆಡಿಎಸ್‍ಗೆ ನೂತನ ಅಧ್ಯಕ್ಷರನ್ನು ನೇಮಕಗೊಳಿಸಿದ ರಾಜ್ಯಾಧ್ಯಕ್ಷರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದೀಗ ಜೆಡಿಎಸ್ ವರಿಷ್ಠ ಹೆಚ್.ಡಿ.
ಮುಟ್ಲು ಬೆಟ್ಟ ಸಾಲಿನಲ್ಲಿ ಕಾಡ್ಗಿಚ್ಚುಮಡಿಕೇರಿ, ಮಾ. 14: ಜಿಲ್ಲೆಯ ಅತ್ಯಂತ ಎತ್ತರದ ತಡಿಯಂಡಮೋಳು ಬೆಟ್ಟ ಶ್ರೇಣಿಯಲ್ಲಿ ನಿನ್ನೆಯಿಂದ ಕಾಡ್ಗಿಚ್ಚು ಕಾಣಿಸಿಕೊಂಡಿರುವ ಬೆನ್ನಲ್ಲೇ, ಇಂದು ಸೂರ್ಲಬ್ಬಿ- ಮುಟ್ಲು ಗ್ರಾಮಗಳ ನಡುವಿನ ತಿರ್‍ಕೆಮೊಟ್ಟೆ -
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆವಿರಾಜಪೇಟೆ:ಮಾ:14: ದಾಂಪತ್ಯ ಜೀವನದಲ್ಲಿ ವಿರಸಗೊಂಡು ಮದ್ಯ ಸೇವನೆಯಲ್ಲಿ ವಿಷ ಪ್ರಾಶಾನ ಮಾಡಿ ಅತ್ಮಹತ್ಯೆ ಮಾಡಿಕೊಂಡ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ. ಮೂರ್ನಾಡು ಸಮೀಪದ ಹೊದ್ದೂರು ಪಾಲೆಮಾಡು ಪೈಸಾರಿ ನಿವಾಸಿ