ನಕ್ಷತ್ರ ಆಮೆ ವಶಮಡಿಕೇರಿ, ಮಾ. 18: ಅದೃಷ್ಟ ಹಾಗೂ ವಾಸ್ತುವಿನ ಸಂಕೇತ ಎಂದು ಹೇಳಲಾಗುವ..., ಲಕ್ಷ..., ಕೋಟಿ ಬೆಲೆಗೆ ಬಿಕರಿಯಾಗುವಂತಹ ನಕ್ಷತ್ರದ ಆಮೆಯನ್ನು ಪೊಲೀಸ್ ಸಿಐಡಿ ಅರಣ್ಯ ಘಟಕದವರು ವಶಪಡಿಸಿ
ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿವೀರಾಜಪೇಟೆ, ಮಾ. 18. ಕಳೆದ ಬಾರಿಯ ಲೋಕಸಭಾ ಚುನಾವಣೆ ಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದೆ ವಿದೇಶ ಸುತ್ತುವದರಲ್ಲೇ ಕಾಲಹರಣ ಮಾಡಿದ ಪ್ರಧಾನಿ ಮೋದಿ ದೇಶದ ಚೌಕಿದಾರ್ ಅಲ್ಲ,
ಕೊಡಗಿಗೆ ಐ.ಜಿ. ಭೇಟಿಮಡಿಕೇರಿ, ಮಾ. 18: ಕರ್ನಾಟಕ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಉಮೇಶ್ ಕುಮಾರ್ ಅವರು, ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಚುನಾವಣೆ ಸಂಬಂಧ ಕಾನೂನು ಸುವ್ಯವಸ್ಥೆ
ಸಾಮಾನ್ಯ ಕಾರ್ಯಕರ್ತನನ್ನು ಗೆಲ್ಲಿಸುವ ಸಾಮಥ್ರ್ಯ ಕೊಡಗು ಬಿಜೆಪಿಗಿದೆಮಡಿಕೇರಿ, ಮಾ. 18: ಸಾಮಾನ್ಯ ಕಾರ್ಯಕರ್ತನನ್ನೂ ಚುನಾವಣೆಗೆ ನಿಲ್ಲಿಸಿದರೂ ಗೆಲ್ಲಿಸಿಕೊಡುವಂಥ ಸಾಮಥ್ರ್ಯ ಕೊಡಗು ಬಿಜೆಪಿಗಿದ್ದು, ತಾನು ರಾಜಕೀಯದ ಪ್ರಾಥಮಿಕ ತರಬೇತಿಯನ್ನು ಮುಗಿಸಿ ಇದೀಗ ಮತ್ತೊಂದು ಅವಧಿಗೆ ಜನರ
ಲೋಕಸಭಾ ಚುನಾವಣೆ : ಇಂದಿನಿಂದ ಉಮೇದುವಾರಿಕೆಮೈಸೂರು, ಮಾ.18: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ತಾ. 19 ರಿಂದ (ಇಂದಿನಿಂದ) ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಇಂದಿನಿಂದಲೇ (ತಾ.19) ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಮೈಸೂರು