ನಾಳೆ ಪ್ರತಿಷ್ಠಾ ವಾರ್ಷಿಕೋತ್ಸವಭಾಗಮಂಡಲ, ಮೇ 18: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತಾ. 20ರಂದು ಕ್ಷೇತ್ರ ತಂತ್ರಿಯವರಾದ ಬ್ರಹ್ಮಶ್ರೀ. ವೇ. ಮೂ. ನಿಲೇಶ್ವರ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಜರುಗಲಿದೆ.ಲೋಕಾಯುಕ್ತ ಬಲೆಗೆ ಕಂದಾಯ ಇಲಾಖಾಧಿಕಾರಿಮಡಿಕೇರಿ, ಮೇ 17: ಜಾಗದಆರ್‍ಟಿಸಿ ಮಾಡಿ ಕೊಡುವಸಂಬಂಧ ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆ ಇಂದು ನಡೆದಿದೆ. ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಥಮಒಲಂಪಿಯನ್ v/s ಒಲಂಪಿಯನ್; ಮಾಜಿ ಚಾಂಪಿಯನ್ಗಳ ಹೋರಾಟನಾಪೋಕ್ಲು, ಮೇ 17 : ಭಾರದ ದೇಶದ ಪರ ಒಲಂಪಿಕ್ಸ್ ನಂತಹ ಮಹಾನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಇಬ್ಬರು ಹಾಕಿಪಟುಗಳು ಇಲ್ಲಿ ಪರಸ್ಪರ ಎದುರಾಳಿಗಳು. ಎರಡೂ ತಂಡದಲ್ಲಿ ಹಲವಷ್ಟುಒಳಚರಂಡಿಗೆ ಮತ್ತೆ... ಮತ್ತೆ ನಲುಗುತ್ತಿದೆ ಮಡಿಕೇರಿ...ಮಡಿಕೇರಿ, ಮೇ 17: ಒಂದು ವರ್ಷದ ಹಿಂದೆ ಮಂಜಿನನಗರಿ ಮಡಿಕೇರಿಯ ರಸ್ತೆಗಳು ಬಹುತೇಕ ಸುಧಾರಣೆ ಕಂಡುಕೊಂಡಿದ್ದವು. ಇದ್ದಕ್ಕಿದ್ದಂತೆ ರಸ್ತೆ ಮಧ್ಯೆ ಜೆಸಿಬಿ ನರ್ತನವಾಡಿ ಕಾಂಕ್ರಿಟ್ ರಸ್ತೆಗಳಿಂದ ಹಿಡಿದುಮುಖ್ಯ ಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನಬೆಂಗಳೂರು, ಮೇ 17: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರೋಧದ ನಡುವೆಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದ ನೂತನ ಮುಖ್ಯ ಮಂತ್ರಿಯಾಗಿ ಇಂದು ಬೆಳಿಗ್ಗೆ
ನಾಳೆ ಪ್ರತಿಷ್ಠಾ ವಾರ್ಷಿಕೋತ್ಸವಭಾಗಮಂಡಲ, ಮೇ 18: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತಾ. 20ರಂದು ಕ್ಷೇತ್ರ ತಂತ್ರಿಯವರಾದ ಬ್ರಹ್ಮಶ್ರೀ. ವೇ. ಮೂ. ನಿಲೇಶ್ವರ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಜರುಗಲಿದೆ.
ಲೋಕಾಯುಕ್ತ ಬಲೆಗೆ ಕಂದಾಯ ಇಲಾಖಾಧಿಕಾರಿಮಡಿಕೇರಿ, ಮೇ 17: ಜಾಗದಆರ್‍ಟಿಸಿ ಮಾಡಿ ಕೊಡುವಸಂಬಂಧ ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆ ಇಂದು ನಡೆದಿದೆ. ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ
ಒಲಂಪಿಯನ್ v/s ಒಲಂಪಿಯನ್; ಮಾಜಿ ಚಾಂಪಿಯನ್ಗಳ ಹೋರಾಟನಾಪೋಕ್ಲು, ಮೇ 17 : ಭಾರದ ದೇಶದ ಪರ ಒಲಂಪಿಕ್ಸ್ ನಂತಹ ಮಹಾನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಇಬ್ಬರು ಹಾಕಿಪಟುಗಳು ಇಲ್ಲಿ ಪರಸ್ಪರ ಎದುರಾಳಿಗಳು. ಎರಡೂ ತಂಡದಲ್ಲಿ ಹಲವಷ್ಟು
ಒಳಚರಂಡಿಗೆ ಮತ್ತೆ... ಮತ್ತೆ ನಲುಗುತ್ತಿದೆ ಮಡಿಕೇರಿ...ಮಡಿಕೇರಿ, ಮೇ 17: ಒಂದು ವರ್ಷದ ಹಿಂದೆ ಮಂಜಿನನಗರಿ ಮಡಿಕೇರಿಯ ರಸ್ತೆಗಳು ಬಹುತೇಕ ಸುಧಾರಣೆ ಕಂಡುಕೊಂಡಿದ್ದವು. ಇದ್ದಕ್ಕಿದ್ದಂತೆ ರಸ್ತೆ ಮಧ್ಯೆ ಜೆಸಿಬಿ ನರ್ತನವಾಡಿ ಕಾಂಕ್ರಿಟ್ ರಸ್ತೆಗಳಿಂದ ಹಿಡಿದು
ಮುಖ್ಯ ಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನಬೆಂಗಳೂರು, ಮೇ 17: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರೋಧದ ನಡುವೆಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದ ನೂತನ ಮುಖ್ಯ ಮಂತ್ರಿಯಾಗಿ ಇಂದು ಬೆಳಿಗ್ಗೆ