ಹಾಲಿನ ಮೇಲೂ ಪ್ರಾಕೃತಿಕ ವಿಕೋಪದ ಪರಿಣಾಮಮಡಿಕೇರಿ, ಅ. 23: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಪ್ರಾಕೃತಿಕ ದುರಂತದಿಂದಾಗಿ ಉಂಟಾದ ಸಮಸ್ಯೆಗಳು ಒಂದೆರಡು ರೀತಿಯಲ್ಲಿಲ್ಲ. ಈ ಸನ್ನಿವೇಶದ ಹೊಡೆತ ಬಗೆ ಬಗೆಯಲ್ಲಿದೆ. ಕೃಷಿ ಫಸಲುಗಳು,
ಪ.ಪಂ. ಚುನಾವಣೆ : ಎರಡು ಕಡೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಮಡಿಕೇರಿ, ಅ. 23: ಜಿಲ್ಲೆಯಲ್ಲಿನ ಮೂರು ಪಟ್ಟಣ ಪಂಚಾಯಿತಿಗಳಿಗೆ ತಾ. 28 ರಂದು ಚುನಾವಣೆ ನಡೆಯಲಿದ್ದು, ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ವೀರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣ
ಆನೆ ಕಂದಕ ದುರಸ್ತಿಗೆ ಮುಂದಾದ ಅರಣ್ಯ ಇಲಾಖೆ ಚೆಟ್ಟಳ್ಳಿ, ಅ. 23: ಮೀನುಕೊಲ್ಲಿ ಮೀಸಲು ಅರಣ್ಯದಲ್ಲಿ ಕಾಡಾನೆಗಳು ದಾಟದಂತೆ ಅರಣ್ಯದ ಸುತ್ತಲು ಆನೆÉ ಕಂದಕವನ್ನು ತೆಗೆಯಲಾಗಿತ್ತು. ಆದರೆ ಅವೆಲ್ಲವನ್ನೂ ಕಾಡಾನೆಗಳು ಮುಚ್ಚಿ ನಿರಂತರವಾಗಿ ತೋಟ ಗದ್ದೆಗಳನ್ನೆ
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲವು ಗೋಣಿಕೊಪ್ಪ ವರದಿ, ಅ. 23 : ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಸತತ ಮೂರು
ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಮಡಿಕೇರಿ, ಅ.23: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ 2018-19 ತಾ. 25 ಮತ್ತು 26 ರಂದು ವೀರಾಜಪೇಟೆ