ಹರಾಜಿನಲ್ಲಿ ಅವ್ಯವಹಾರ: ತಾ.ಪಂ.ಗೆ ದೂರುಸೋಮವಾರಪೇಟೆ,ಮಾ.27: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವತಿಯಿಂದ ನಡೆಸಲಾದ ಮೀನು ಮಳಿಗೆ, ಕುರಿ, ಕೋಳಿ ಮಾಂಸ ಮಾರಾಟ ಹಾಗೂ ಸಂತೆ ಸುಂಕ ಎತ್ತಾವಳಿ ಹರಾಜಿನಲ್ಲಿ ಅವ್ಯವಹಾರ ನಡೆದಿದೆ ಪ್ರಚಾರ ಫಲಕ ತೆರವುಸಿದ್ದಾಪುರ, ಮಾ. 27: ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸಿದ್ದಾಪುರ ಗ್ರಾ.ಪಂ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸರಕಾರದ ಸಾಧನೆಯ ಫಲಕವನ್ನು ಕಂದಾಯ ಇಲಾಖೆ ಹಾಗೂ ಗ್ರಾ.ಪಂ ಸಿಬ್ಬಂದಿಗಳು ತೆರವುಗೊಳಿಸಿದರು. ಇದಲ್ಲದೆ ಕುಮಾರ್ ಅಪ್ಪಚ್ಚು ಆಯ್ಕೆಮಡಿಕೇರಿ, ಮಾ. 27: ಏಪ್ರಿಲ್ 7 ರಿಂದ ಹೈದರಾಬಾದ್‍ನಲ್ಲಿ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಹೈದರಾಬಾದ್ ಸನ್‍ರೈಸರ್ ತಂಡದ ಟೀಂ ಇಂಟೆಗ್ರಿಟಿ ಅಧಿಕಾರಿಯಾಗಿ ಜಿಲ್ಲೆಯ ಕಾರ್ಮಿಕ ಹೋರಾಟ ಸಂಘಕ್ಕೆ ಆಯ್ಕೆಸೋಮವಾರಪೇಟೆ, ಮಾ.27 : ಕರ್ನಾಟಕ ಕಾರ್ಮಿಕ ಹೋರಾಟ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷರನ್ನಾಗಿ ಡಿ.ಬಿ. ಮಂಜುನಾಥ್ ಹಾಗೂ ಸೋಮವಾರಪೇಟೆ ನಗರ ಅಧ್ಯಕ್ಷರನ್ನಾಗಿ ವಿ.ಕೆ. ಮಂಜು ಅವರುಗಳನ್ನು ನೇಮಕ ಬೆಂಗಳೂರಿನಲ್ಲಿ ಗೌಡ ಯುವ ವೇದಿಕೆಮಡಿಕೇರಿ, ಮಾ. 27: ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆಯ ಉದ್ಘಾಟನಾ ಸಮಾರಂಭ ಕೊಡಗು ಗೌಡ ಸಮಾಜದ ಆವರಣದಲ್ಲಿ ಕೊಂಬನ ಪ್ರವೀಣ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು
ಹರಾಜಿನಲ್ಲಿ ಅವ್ಯವಹಾರ: ತಾ.ಪಂ.ಗೆ ದೂರುಸೋಮವಾರಪೇಟೆ,ಮಾ.27: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವತಿಯಿಂದ ನಡೆಸಲಾದ ಮೀನು ಮಳಿಗೆ, ಕುರಿ, ಕೋಳಿ ಮಾಂಸ ಮಾರಾಟ ಹಾಗೂ ಸಂತೆ ಸುಂಕ ಎತ್ತಾವಳಿ ಹರಾಜಿನಲ್ಲಿ ಅವ್ಯವಹಾರ ನಡೆದಿದೆ
ಪ್ರಚಾರ ಫಲಕ ತೆರವುಸಿದ್ದಾಪುರ, ಮಾ. 27: ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸಿದ್ದಾಪುರ ಗ್ರಾ.ಪಂ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸರಕಾರದ ಸಾಧನೆಯ ಫಲಕವನ್ನು ಕಂದಾಯ ಇಲಾಖೆ ಹಾಗೂ ಗ್ರಾ.ಪಂ ಸಿಬ್ಬಂದಿಗಳು ತೆರವುಗೊಳಿಸಿದರು. ಇದಲ್ಲದೆ
ಕುಮಾರ್ ಅಪ್ಪಚ್ಚು ಆಯ್ಕೆಮಡಿಕೇರಿ, ಮಾ. 27: ಏಪ್ರಿಲ್ 7 ರಿಂದ ಹೈದರಾಬಾದ್‍ನಲ್ಲಿ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಹೈದರಾಬಾದ್ ಸನ್‍ರೈಸರ್ ತಂಡದ ಟೀಂ ಇಂಟೆಗ್ರಿಟಿ ಅಧಿಕಾರಿಯಾಗಿ ಜಿಲ್ಲೆಯ
ಕಾರ್ಮಿಕ ಹೋರಾಟ ಸಂಘಕ್ಕೆ ಆಯ್ಕೆಸೋಮವಾರಪೇಟೆ, ಮಾ.27 : ಕರ್ನಾಟಕ ಕಾರ್ಮಿಕ ಹೋರಾಟ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷರನ್ನಾಗಿ ಡಿ.ಬಿ. ಮಂಜುನಾಥ್ ಹಾಗೂ ಸೋಮವಾರಪೇಟೆ ನಗರ ಅಧ್ಯಕ್ಷರನ್ನಾಗಿ ವಿ.ಕೆ. ಮಂಜು ಅವರುಗಳನ್ನು ನೇಮಕ
ಬೆಂಗಳೂರಿನಲ್ಲಿ ಗೌಡ ಯುವ ವೇದಿಕೆಮಡಿಕೇರಿ, ಮಾ. 27: ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆಯ ಉದ್ಘಾಟನಾ ಸಮಾರಂಭ ಕೊಡಗು ಗೌಡ ಸಮಾಜದ ಆವರಣದಲ್ಲಿ ಕೊಂಬನ ಪ್ರವೀಣ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು