ಸಿದ್ದಾಪುರದಲ್ಲಿ ವಿಜಯಶಂಕರ್ ಮತಯಾಚನೆ ಸಿದ್ದಾಪುರ, ಏ. 3: ಮ್ಯೆಸೂರು-ಕೊಡಗು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ಸಿದ್ದಾಪುರ ಪಾಲಿಬೆಟ್ಟ, ಚನ್ನಯ್ಯನ ಕೋಟೆ, ಹುಂಡಿ ಸೇರಿದಂತೆ ಹಲವೆಡೆ ಕಾರ್ಯಕರ್ತರೊಂದಿಗೆ ತೆರಳಿ ಮತಯಾಚನೆ ಮಾಡಿದರು. ಸಿದ್ದಾಪುರ ಕಾಂಗ್ರೆಸ್
ಗೋಣಿಕೊಪ್ಪ ಪಟ್ಟಣ ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆಮಡಿಕೇರಿ, ಏ. 3: ವಾಹನ ಸಂಚಾರ ಒತ್ತಡದಿಂದ ಉಂಟಾಗಬಹುದಾದ ಸಂಭವನೀಯ ಅಪಘಾತಗಳನ್ನು ನಿಯಂತ್ರಿಸಲು ವಾಹನಗಳ ಸುಗಮ ಸಂಚಾರ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಏಕಮುಖ ಸಂಚಾರ ವ್ಯವಸ್ಥೆ
ವೃದ್ಧಾಶ್ರಮಕ್ಕೆ ಕೊಡುಗೆಕೂಡಿಗೆ, ಏ. 3: ಸೋಮವಾರಪೇಟೆಯ ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆ ಹಾಗೂ ಕಾವೇರಿ ತಾಲೂಕು ಘಟಕದ ವತಿಯಿಂದ ಕೂಡಿಗೆಯ ಶ್ರೀಶಕ್ತಿ ವೃದ್ಧಾಶ್ರಮಕ್ಕೆ ಸೀಲಿಂಗ್ ಫ್ಯಾನ್
ಟಿ. ಶೆಟ್ಟಿಗೇರಿಯಲ್ಲಿ ಪೊಲೀಸ್ ಜನಸಂಪರ್ಕ ಸಭೆಶ್ರೀಮಂಗಲ, ಏ. 3: ಟಿ. ಶೆಟ್ಟಿಗೇರಿ ಪಟ್ಟಣದಲ್ಲಿ ಚುನಾವಣಾ ಪೂರ್ವ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಜನಸಂಪರ್ಕ
ದೇವರ ಉತ್ಸವಮಡಿಕೇರಿ, ಏ. 3: ಬೇತ್ರಿ ಹೆಮ್ಮಾಡು ಗ್ರಾಮದ ಶ್ರೀ ವೆಂಕಟರಮಣ ದೇವರ ವಾರ್ಷಿಕ ಉತ್ಸವ ತಾ. 6 ರಂದು ನಡೆಯಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಪೂಜೆ,