ಅಮ್ಮತ್ತಿ ಕೊಡವ ಸಮಾಜ: ಗಂಗಾ ಪೂಜೆ ನಿಯಮ ಅನುಷ್ಠಾನ ಮಡಿಕೇರಿ, ಏ. 21: ಕೊಡವ ಜನಾಂಗದ ಮದುವೆಯಲ್ಲಿ ನೀರ್ ಎಡ್‍ಪೊ (ಗಂಗಾಪೂಜೆ) ಸಂದರ್ಭದಲ್ಲಿ ಮದ್ಯ ಸರಬರಾಜು ಮಾಡುವದನ್ನು ನಿಷೇಧಿಸಿ ಅಮ್ಮತ್ತಿ ಕೊಡವ ಸಮಾಜ ನಿರ್ಣಯ ಕೈಗೊಂಡಿರುವದನ್ನು ಅನುಷ್ಠಾನಕ್ಕೆ
ನಾಳೆ ವಾರ್ಷಿಕ ಮಹಾ ಪೂಜೋತ್ಸವಸೋಮವಾರಪೇಟೆ, ಏ. 21: ಸಮೀಪದ ಹಾನಗಲ್ಲು ಬಾಣೆಯಲ್ಲಿರುವ ಶ್ರೀ ಚೌಡೇಶ್ವರಿ ಸೇವಾ ಸಮಿತಿ ವತಿಯಿಂದ ತಾ. 23 ರಂದು (ನಾಳೆ) ಚೌಡೇಶ್ವರಿ ದೇವರ ವಾರ್ಷಿಕ ಮಹಾಪೂಜೋತ್ಸವ ನಡೆಯಲಿದೆ
ಲೋಕ ಕಲ್ಯಾಣಾರ್ಥ ಪುಷ್ಪಗಿರಿಯಲ್ಲಿ ಮಹಾ ರುದ್ರಯಾಗಸೋಮವಾರಪೇಟೆ, ಏ. 21: ಮೈಸೂರಿನ ವೇದ ಮಾತಾ ಗುರುಕುಲ ಹಾಗೂ ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದ ವತಿಯಿಂದ ತಾಲೂಕಿನ ಪುಷ್ಪಗಿರಿ ಬೆಟ್ಟ ತಟದಲ್ಲಿರುವ
‘ಸಾಮಾಜಿಕ ಸುಧಾರಣೆಗೆ ಅಂಬೇಡ್ಕರ್ ಕೊಡುಗೆ ಅಪಾರ’ಸೋಮವಾರಪೇಟೆ, ಏ. 21: ಸಮಾಜದ ಸುಧಾರಣೆಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಛಲವಾದಿ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ. ರಾಜು ಅಭಿಪ್ರಾಯಿಸಿದರು. ಇಲ್ಲಿನ ವೆಂಕಟೇಶ್ವರ ಬ್ಲಾಕ್‍ನ
ಅಲ್ಲಲ್ಲಿ ದೇವಾಲಯಗಳ ಧಾರ್ಮಿಕ ಉತ್ಸವಮಡಿಕೇರಿ, ಏ. 21: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಧಾರ್ಮಿಕ ಪೂಜೆಗಳೊಂದಿಗೆ ಉತ್ಸವಗಳು ನಡೆಯುತ್ತಿದೆ. ಈ ಸಂಬಂಧ ವಿಶೇಷ ಪೂಜಾ ಕೈಂಕರ್ಯ, ಅನ್ನದಾನ ಇತ್ಯಾದಿ ಏರ್ಪಡಿಸಲಾಗಿದೆ. ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ