ಮಳೆ ಹಾನಿ ತಡೆಗೆ ಕಾರ್ಯಪಡೆ ರಚನೆಮಡಿಕೇರಿ, ಮೇ 9: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಯನ್ನು ತಡೆಗಟ್ಟುವ ದಿಸೆಯಲ್ಲಿ ಜಿಲ್ಲಾಡಳಿತದಿಂದ ಕಾರ್ಯಪಡೆ ರಚನೆ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ
ಜಿಲ್ಲೆಯಲ್ಲಿ 174 ದೌರ್ಜನ್ಯ ಪ್ರಕರಣ ಬೆಳಕಿಗೆಮಡಿಕೇರಿ, ಮೇ 9: ಕೊಡಗು ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯ ತಡೆಗಟ್ಟುವದರೊಂದಿಗೆ, ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಂಬಂಧಿಸಿದ ಅಧಿಕಾರಿಗಳಿಗೆ
ಅಧ್ಯಕ್ಷರಾಗಿ ಹಸೈನಾರ್ ಆಯ್ಕೆನಾಪೆÇೀಕ್ಲು, ಮೇ 9: ನಾಪೆÇೀಕ್ಲು ಚೆರಿಯಪರಂಬು ಮುಯ್ಯದ್ದೀನ್ ಜುಮಾ ಮಸೀದಿಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಸೈನಾರ್ ಪಿ.ಎಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹಂಸ, ಕಾರ್ಯದರ್ಶಿಯಾಗಿ ಸಿ.ಎಂ.ಉಸ್ಮಾನ್,
ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಸುಂಟಿಕೊಪ್ಪ, ಮೇ 9: ಇಲ್ಲಿನ ಬ್ಲೂ ಬಾಯ್ಸ್ ಸಂಘದ ವತಿಯಿಂದ ಡಿ. ಶಿವಪ್ಪ ಜ್ಞಾಪಕಾರ್ಥಕವಾಗಿ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾಟವು ತಾ. 24 ರಿಂದ ಜೂ. 2ರ
ಕೂಡಿಗೆ ಗ್ರಾಮ ದೇವತೆಯ ಹಬ್ಬಕೂಡಿಗೆ, ಮೇ 9: ಕೂಡಿಗೆ-ಕೊಪ್ಪಲು, ಹೆಗ್ಡಳ್ಳಿ, ಕೋಟೆ ಗ್ರಾಮಗಳ ಶ್ರೀ ದಂಡಿನಮ್ಮ ಮತ್ತು ಶ್ರೀ ಬಸವೇಶ್ವರ ಹಾಗೂ ಶ್ರೀ ಮುತ್ತತ್‍ರಾಯ ಗ್ರಾಮಗಳ ಸೇವಾ ಸಮಿತಿ ವತಿಯಿಂದ ಗ್ರಾಮ