ಅಕ್ರಮ ಮರಳು ಪೊಲೀಸರಿಂದ ಕ್ರಮಕುಶಾಲನಗರ, ಮೇ 14: ಕುಶಾಲನಗರ ಸಮೀಪ ಹಾರಂಗಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಪ್ರಕರಣ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ
ಇಂದು ಉದ್ಘಾಟನೆಮಡಿಕೇರಿ, ಮೇ 14: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರ ಬಾಳಿನಲ್ಲಿ ಬೆಳಕಾಗಿ ಬರುವಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ವೃತ್ತಿ ಕೌಶಲ್ಯ ಶಿಕ್ಷಣವನ್ನು ಉಚಿತವಾಗಿ ನೀಡಲಿದ್ದು, ಹೊಲಿಗೆ ಮತ್ತು
ಹಸುಗಳ ಮೇಲೆ ಹುಲಿ ದಾಳಿ*ಗೋಣಿಕೊಪ್ಪಲು, ಮೇ 13 : ಮೇಯುತ್ತಿದ್ದ ಹಸುಗಳ ಮೇಲೆ ಹುಲಿ ದಾಳಿ ನಡೆಸಿದ ಘಟನೆ ತಿತಿಮತಿ ಮರಪಾಲ ಸಮೀಪದ ನರವತ್ತು ಎಸ್ಟೇಟ್ ಬಳಿ ನಡೆದಿದೆ. ಸೋಮವಾರ ಮದ್ಯಾಹ್ನದ
ನಿಂತಿದ್ದ ಲಾರಿಗೆ ವ್ಯಾನ್ ಡಿಕ್ಕಿಯಾಗಿ ಓರ್ವ ಸಾವುಮಡಿಕೇರಿ, ಮೇ 13: ಸಂಪಾಜೆಯಲ್ಲಿ ಹೆದ್ದಾರಿ ಬದಿ ನಿಲ್ಲಿಸಿದ್ದ ಲಾರಿಯೊಂದಕ್ಕೆ ಹಿಂದಿನಿಂದ ಬಂದ ಮಾರುತಿ ವ್ಯಾನ್ (ಓಮ್ನಿ ಕೆಎ-21-ಎನ್-0781) ಡಿಕ್ಕಿ ಹೊಡೆದ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ
ಕ್ರೀಡಾಕೂಟಗಳಿಂದ ಯುವಶಕ್ತಿಗೆ ಉತ್ತಮ ಅವಕಾಶಭಾಗಮಂಡಲ, ಮೇ 13: ಜನಾಂಗ ಬಾಂಧವರು ಜಿಲ್ಲೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುತ್ತಿದ್ದು ಜಿಲ್ಲೆಯ ಯುವ ಶಕ್ತಿಗೆ ಉತ್ತಮ ಅವಕಾಶ ಲಭಿಸಿದಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳುವ ಕ್ರೀಡಾಕೂಟಗಳಿಂದ ಗ್ರಾಮೀಣ