ಸಂಗಮದಲ್ಲಿ ಕ್ಷೀಣಗೊಂಡ ಕಾವೇರಿ!ಭಾಗಮಂಡಲ, ಮೇ 18: ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ಕಾವೇರಿ ನದಿ ನೀರಿನ ಮಟ್ಟ ತೀರಾ ಇಳಿಮುಖಗೊಳ್ಳುತ್ತಿದೆ. ರಾಜ್ಯದಲ್ಲಿ ತೀವ್ರ ಬರಗಾಲ ಪರಿಸ್ಥಿತಿ ಎದುರಾಗಿದ್ದು, ಕೊಡಗಿನಲ್ಲಿಯೂ ಎಲ್ಲ ಜಲಮೂಲಗಳು
ಬತ್ತಿದ ಬಾವಿ ಬೋರ್ವೆಲ್ : ಕುಡಿಯುವ ನೀರಿಗೆ ಶುರುವಾಯ್ತು ಪರದಾಟಸೋಮವಾರಪೇಟೆ,ಮೇ.17: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಕುಂದಳ್ಳಿ, ಬೆಟ್ಟದಳ್ಳಿ ಹಾಗೂ ಶಾಂತಳ್ಳಿ ಗ್ರಾ.ಪಂ.ಗೊಳಪಡುವ ತಲ್ತರೆಶೆಟ್ಟಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಾರ್ವಜನಿಕರು ಪರದಾಟ
ಶಿಕ್ಷಣ, ಸಮಾನತೆ, ಸೌಹಾರ್ದತೆಯಿಂದ ಪ್ರಬುದ್ಧ ಭಾರತಮಡಿಕೇರಿ, ಮೇ 17: ಶಿಕ್ಷಣ, ಸಮಾನತೆ, ಸೌಹಾರ್ದತೆಯಿಂದ ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಸಾಧ್ಯ ಈ ಬಗ್ಗೆ ಎಲ್ಲರೂ ಒಂದಾದಲ್ಲಿ ಅಂಬೇಡ್ಕರ್ ಅವರ ಸೇವೆಗೆ ನೀಡುವ ಗೌರವ
ಸಾವಿನ ಸರಣಿ ತಡೆಗಟ್ಟಲು ಮಲ್ಲಳ್ಳಿ ಜಲಪಾತದಲ್ಲಿ ಸುರಕ್ಷತಾ ಕ್ರಮಸೋಮವಾರಪೇಟೆ, ಮೇ 17: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿರುವ ಮಲ್ಲಳ್ಳಿ ಜಲಪಾತದಲ್ಲಿ ಸಾವಿನ ಸರಣಿಯನ್ನು ತಡೆಗಟ್ಟಲು ಇಲಾಖೆ ಮುಂದಾಗಿದ್ದು, ಸುರಕ್ಷತಾ ಕ್ರಮಗಳ ಕಾಮಗಾರಿ ನಡೆಯುತ್ತಿದೆ.ಇದುವರೆಗೆ 12
ಪ್ರಕೃತಿ ವಿಕೋಪ ಎದುರಿಸುವಲ್ಲಿ ಮುನ್ನೆಚ್ಚರಿಕೆ ಅಗತ್ಯ: ಕೆ.ವಿ.ಮಾರುತಿ ಮಡಿಕೇರಿ, ಮೇ 17 : ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ