ಹಣ್ಣು ಹಂಪಲು ವಿತರಣೆವೀರಾಜಪೇಟೆ, ಮೇ 18: ತಾ. 17ರಂದು ಶುಕ್ರವಾರ ಜುಮಾ ನಮಾಜ್‍ನ ನಂತರ ಎಸ್.ಎಸ್.ಎಫ್, ಎಸ್.ವೈ.ಎಸ್. ವತಿಯಿಂದ ರಂಜಾನ್ ಪ್ರಯುಕ್ತ “ರೋಗಿಗಳಿಗೆ ಸ್ನೇಹ ಸ್ಪರ್ಶ’’ ಎಂಬ ಹೆಸರಿನಲ್ಲಿ ಹಣ್ಣು
ಗೋಡ್ಸೆ ಪರ ಹೇಳಿಕೆಗೆ ಖಂಡನೆ : ಕಾಂಗ್ರೆಸ್ ಪ್ರತಿಭಟನೆಮಡಿಕೇರಿ, ಮೇ 18 : ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ ಅವರನ್ನು ದೇಶದ್ರೋಹಿ ಎಂದು ಕರೆಯದೆ ಅಪ್ಪಟ ದೇಶಭಕ್ತ ಎಂದು ವಿಜೃಂಭಿಸಿದ ಬಿಜೆಪಿ
ಮನೆ ಮೇಲಿಂದ ಬಿದ್ದು ಸಾವುಸಿದ್ದಾಪುರ, ಮೇ18: ಮನೆಯ ಮೇಲ್ಛಾವಣಿಯಿಂದ ಕೆಳಗೆ ಬಿದ್ದು ಮಹಿಳೆಯೋರ್ವಳು ದಾರುಣವಾಗಿ ಮೃತಪಟ್ಟ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರದ ಎಂ.ಜಿ ರಸ್ತೆಯ ನಿವಾಸಿ ಮಾನು ಎಂಬವರ ಪತ್ನಿ ಸೌಜತ್ (48)
ಕಾರ್ಮಿಕ ದುರ್ಮರಣಸೋಮವಾರಪೇಟೆ, ಮೇ18: ಕಾಂಕ್ರೀಟ್ ಯಂತ್ರ ಸಹಿತ ಕಾರ್ಮಿಕರನ್ನು ಸಾಗಾಟಗೊಳಿಸುತ್ತಿದ್ದ ಐಷರ್ ವಾಹನವೊಂದು ಬ್ರೇಕ್ ವಿಫಲಗೊಂಡು ಪಲ್ಟಿಯಾದ ಪರಿಣಾಮ, ವಾಹನದೊಳಗಿದ್ದ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟ
ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆಮಡಿಕೇರಿ, ಮೇ 18: ಅಂತರ್ರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ಪ್ರಯುಕ್ತ ಸರ್ಕಾರಿ ವಸ್ತುಸಂಗ್ರಹಾಲಯ ವತಿಯಿಂದ ಶನಿವಾರ ನಗರದ ಕೋಟೆ ಆವರಣದಲ್ಲಿ ಏರ್ಪಡಿಸಿದ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಅನೀಸ್