ಸೋಮವಾರಪೇಟೆ ತಾಲೂಕಿನಾದ್ಯಂತ ಮತದಾನ ಶಾಂತಿಯುತಸೋಮವಾರಪೇಟೆ,ಮೇ.12: ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಸೋಮವಾರಪೇಟೆ ತಾಲೂಕಿನಾದ್ಯಂತ ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಂದೆರಡು ಕಡೆಗಳಲ್ಲಿ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದಿದ್ದನ್ನುಕೆಲವೆಡೆ ತಾಂತ್ರಿಕ ನ್ಯೂನತೆ ನಡುವೆಯೂ ಶಾಂತಿಯುತ ಮತದಾನಮಡಿಕೇರಿ, ಮೇ 12: ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವೆಡೆ ತಾಂತ್ರಿಕ ನ್ಯೂನತೆ ನಡುವೆಯು ಶಾಂತಿಯುತ ಮತದಾನ ನಡೆಯಿತು. ಮಡಿಕೇರಿ ಸೇರಿದಂತೆ ಜಿಲ್ಲೆಯ ಅನೇಕ ಗ್ರಾಮಾಂತರ ಬೂತ್ಗಳಲ್ಲಿ ಚುರುಕಿನ ಮತದಾನಮಡಿಕೇರಿ, ಮೇ 12: ಕರ್ನಾಟಕ ವಿಧಾನಸಭೆಯ 208ನೇ ಮಡಿಕೇರಿ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆಯಿಂದಲೇ ಬಿರುಸಿನ ಮತದಾನದೊಂದಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ. 48ರಷ್ಟು ಮಂದಿ ತಮ್ಮಚುನಾವಣೆಯಲ್ಲಿ ಕಂಡು ಬಂದ ವಿಶೇಷತೆಗಳು...ಇಹಲೋಕದಲ್ಲಿರದವರಿಗೂ ಮತ ಮತಪತ್ರ ಹಾಗೂ ಮತದಾರರ ಪಟ್ಟಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಏನೇ ಕ್ರಮವಹಿಸಿದರೂ, ಹಲವು ಲೋಪಗಳಿರುವದು ಸಹಜವಾಗಿ ಬಿಟ್ಟಿದೆ. ಇದಕ್ಕೆ ಉದಾಹರಣೆ ಎಂಬಂತೆ ವೀರಾಜಪೇಟೆ ತಾಲೂಕಿನ 209ನೇ ಕುಶಾಲನಗರದಲ್ಲಿ ಭಾರೀ ಮಳೆ ಕುಶಾಲನಗರ, ಮೇ 12: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ವೇಳೆಗೆ ಭಾರೀ ಗಾಳಿ ಮಳೆ ಬಂದ ಹಿನ್ನೆಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ಮತಗಟ್ಟೆಗಳಲ್ಲಿ
ಸೋಮವಾರಪೇಟೆ ತಾಲೂಕಿನಾದ್ಯಂತ ಮತದಾನ ಶಾಂತಿಯುತಸೋಮವಾರಪೇಟೆ,ಮೇ.12: ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಸೋಮವಾರಪೇಟೆ ತಾಲೂಕಿನಾದ್ಯಂತ ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಂದೆರಡು ಕಡೆಗಳಲ್ಲಿ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದಿದ್ದನ್ನು
ಕೆಲವೆಡೆ ತಾಂತ್ರಿಕ ನ್ಯೂನತೆ ನಡುವೆಯೂ ಶಾಂತಿಯುತ ಮತದಾನಮಡಿಕೇರಿ, ಮೇ 12: ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವೆಡೆ ತಾಂತ್ರಿಕ ನ್ಯೂನತೆ ನಡುವೆಯು ಶಾಂತಿಯುತ ಮತದಾನ ನಡೆಯಿತು. ಮಡಿಕೇರಿ ಸೇರಿದಂತೆ ಜಿಲ್ಲೆಯ ಅನೇಕ
ಗ್ರಾಮಾಂತರ ಬೂತ್ಗಳಲ್ಲಿ ಚುರುಕಿನ ಮತದಾನಮಡಿಕೇರಿ, ಮೇ 12: ಕರ್ನಾಟಕ ವಿಧಾನಸಭೆಯ 208ನೇ ಮಡಿಕೇರಿ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆಯಿಂದಲೇ ಬಿರುಸಿನ ಮತದಾನದೊಂದಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ. 48ರಷ್ಟು ಮಂದಿ ತಮ್ಮ
ಚುನಾವಣೆಯಲ್ಲಿ ಕಂಡು ಬಂದ ವಿಶೇಷತೆಗಳು...ಇಹಲೋಕದಲ್ಲಿರದವರಿಗೂ ಮತ ಮತಪತ್ರ ಹಾಗೂ ಮತದಾರರ ಪಟ್ಟಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಏನೇ ಕ್ರಮವಹಿಸಿದರೂ, ಹಲವು ಲೋಪಗಳಿರುವದು ಸಹಜವಾಗಿ ಬಿಟ್ಟಿದೆ. ಇದಕ್ಕೆ ಉದಾಹರಣೆ ಎಂಬಂತೆ ವೀರಾಜಪೇಟೆ ತಾಲೂಕಿನ 209ನೇ
ಕುಶಾಲನಗರದಲ್ಲಿ ಭಾರೀ ಮಳೆ ಕುಶಾಲನಗರ, ಮೇ 12: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ವೇಳೆಗೆ ಭಾರೀ ಗಾಳಿ ಮಳೆ ಬಂದ ಹಿನ್ನೆಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ಮತಗಟ್ಟೆಗಳಲ್ಲಿ