ಓಂಕಾರೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸ ಕಾರ್ಯಕ್ರಮಮಡಿಕೇರಿ, ನ. 20: ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. 23 ರಂದು ಸಂಜೆ 6.30 ಗಂಟೆಯಿಂದ ಕಾರ್ತಿಕ ಮಾಸದ ಪ್ರಥಮ ಹುಣ್ಣಿಮೆಯಂದು ಶ್ರೀ ಓಂಕಾರೇಶ್ವರ ಸ್ವಾಮಿಗೆ
ಇಂದು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸಭೆಮಡಿಕೇರಿ, ನ. 20: ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸಭೆಯು ತಾ. 21 ರಂದು (ಇಂದು) ಕುಶಾಲನಗರದ ಮಿಸ್ಟ್ ಫ್ಲವರ್ ರೆಸಿಡೆನ್ಸಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಜೋಸೆಫ್ ಸ್ಯಾಮ್ ಅವರ
ಹುತ್ತರಿ ಆಚರಣೆಮಡಿಕೇರಿ, ನ. 20: ಮಡಿಕೇರಿ ನಗರ ಗೌಡ ಹುತ್ರಿ ಸಮಿತಿ ವತಿಯಿಂದ 10ನೇ ವರ್ಷದ ಹುತ್ರಿ ಹಬ್ಬವನ್ನು ತಾ. 23 ರಂದು ಕೊಡಗು ಗೌಡ ವಿದ್ಯಾ ಸಂಘ
ಕಸ ಸಮರ್ಪಕ ವಿಲೇವಾರಿಗೆ ಅಗತ್ಯ ಸಹಕಾರ: ರಾಬಿನ್ ಉತ್ತಪ್ಪಮಡಿಕೇರಿ, ನ. 19: ಮಡಿಕೇರಿ ನಗರಸಭೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿರುವ ಕಸಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಅಗತ್ಯ ಸಹಕಾರ ನೀಡಲಾಗುವದೆಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಆಟಗಾರ ರಾಬಿನ್
ರಾಜ್ಯದಲ್ಲಿ ಟೆನ್ನಿಸ್ ಅಕಾಡೆಮಿ : ರೋಹನ್ ಬೋಪಣ್ಣಮಡಿಕೇರಿ, ನ. 19: ಕ್ರೀಡೆ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯದಲ್ಲಿ ಟೆನ್ನಿಸ್ ಅಕಾಡೆಮಿ ಸ್ಥಾಪನೆ ಮಾಡುವದಾಗಿ ಟೆನ್ನಿಸ್ ತಾರೆ ಮಚ್ಚಂಡ ರೋಹನ್ ಬೋಪಣ್ಣ ಹೇಳಿದ್ದಾರೆ.ಮಡಿಕೇರಿ