ಇಂದು ವಾರ್ಡ್ ಸಭೆಕೂಡಿಗೆ, ಜು. 9: ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ 2018-19ನೇ ಸಾಲಿನ ಮೊದಲನೇ ಹಂತದ ವಾರ್ಡ್ ಸಭೆ ತಾ. 10 ರಿಂದ 12 ರವೆರೆಗೆ ಮುಳ್ಳುಸೋಗೆ, ವಾರ್ಡ್ 1,ಕರುಣೆ ತೋರದ ವರುಣಮಡಿಕೇರಿ, ಜು. 8: ಕೊಡಗು ಜಿಲ್ಲೆಯಾದ್ಯಂತ ತೃತೀಯ ದಿನವೂ ಪುನರ್ವಸು ಮಳೆ ತನ್ನ ಅಬ್ಬರ ಮುಂದುವರಿಸಿದೆ. ಪರಿಣಾಮ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲೆಡೆ ಪಟ್ಟಣ ಪ್ರದೇಶಗಳುಭಿನ್ನಾಭಿಪ್ರಾಯ ಬದಿಗೊತ್ತಿ ಸಮಾಜದ ಏಳಿಗೆಗೆ ಪಣತೊಡಿಮಡಿಕೇರಿ, ಜು. 8: ದಲಿತರು ಹಾಗೂ ಶೋಷಿತರು ತಮ್ಮ ನಡುವಿನಲ್ಲಿರುವ ಭಿನ್ನಾಭಿಪ್ರಾಯ ಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಸಮುದಾಯದ ಏಳಿಗೆಗೆ ಪಣತೊಡಬೇಕೆಂದು ಡಾ. ದೇವದಾಸ್ ಮನವಿ ಮಾಡಿದರು. ಮುಂದಿನಅಪಘಾತದಿಂದ ಬೈಕ್ ಸವಾರ ಸಾವುಮಡಿಕೇರಿ, ಜು. 8: ಹುಣಸೂರಿನಿಂದ ಗೋಣಿಕೊಪ್ಪಲು ಕಡೆಗೆ ಬರುತ್ತಿದ್ದ ಬೈಕ್‍ವೊಂದಕ್ಕೆ ಎದುರಿನಿಂದ ಮಿನಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮರಣಹೊಂದಿದ ದುರ್ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.ಯೋಧರ ತವರಲ್ಲಿ ಭಾವಸ್ಪರ್ಶಿಯಾದ ಯೋಧ ನಮನಸೋಮವಾರಪೇಟೆ, ಜು. 8: ಭಾರತಾಂಭೆಯ ರಕ್ಷಣೆಯ ಜವಾಬ್ದಾರಿ ಹೊತ್ತು ತಮ್ಮ ಯೌವನವನ್ನೇ ದೇಶಕ್ಕಾಗಿ ಮುಡಿಪಾಗಿಡುವ ಯೋಧರ ಸ್ಮರಣೆ, ಯುದ್ಧ ಸೇರಿದಂತೆ ಸೇವೆಯ ಅವಧಿಯಲ್ಲೇ ದೇಶಕ್ಕಾಗಿ ಬಲಿದಾನಿಗಳಾದ ಅಮರ
ಇಂದು ವಾರ್ಡ್ ಸಭೆಕೂಡಿಗೆ, ಜು. 9: ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ 2018-19ನೇ ಸಾಲಿನ ಮೊದಲನೇ ಹಂತದ ವಾರ್ಡ್ ಸಭೆ ತಾ. 10 ರಿಂದ 12 ರವೆರೆಗೆ ಮುಳ್ಳುಸೋಗೆ, ವಾರ್ಡ್ 1,
ಕರುಣೆ ತೋರದ ವರುಣಮಡಿಕೇರಿ, ಜು. 8: ಕೊಡಗು ಜಿಲ್ಲೆಯಾದ್ಯಂತ ತೃತೀಯ ದಿನವೂ ಪುನರ್ವಸು ಮಳೆ ತನ್ನ ಅಬ್ಬರ ಮುಂದುವರಿಸಿದೆ. ಪರಿಣಾಮ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲೆಡೆ ಪಟ್ಟಣ ಪ್ರದೇಶಗಳು
ಭಿನ್ನಾಭಿಪ್ರಾಯ ಬದಿಗೊತ್ತಿ ಸಮಾಜದ ಏಳಿಗೆಗೆ ಪಣತೊಡಿಮಡಿಕೇರಿ, ಜು. 8: ದಲಿತರು ಹಾಗೂ ಶೋಷಿತರು ತಮ್ಮ ನಡುವಿನಲ್ಲಿರುವ ಭಿನ್ನಾಭಿಪ್ರಾಯ ಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಸಮುದಾಯದ ಏಳಿಗೆಗೆ ಪಣತೊಡಬೇಕೆಂದು ಡಾ. ದೇವದಾಸ್ ಮನವಿ ಮಾಡಿದರು. ಮುಂದಿನ
ಅಪಘಾತದಿಂದ ಬೈಕ್ ಸವಾರ ಸಾವುಮಡಿಕೇರಿ, ಜು. 8: ಹುಣಸೂರಿನಿಂದ ಗೋಣಿಕೊಪ್ಪಲು ಕಡೆಗೆ ಬರುತ್ತಿದ್ದ ಬೈಕ್‍ವೊಂದಕ್ಕೆ ಎದುರಿನಿಂದ ಮಿನಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮರಣಹೊಂದಿದ ದುರ್ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಯೋಧರ ತವರಲ್ಲಿ ಭಾವಸ್ಪರ್ಶಿಯಾದ ಯೋಧ ನಮನಸೋಮವಾರಪೇಟೆ, ಜು. 8: ಭಾರತಾಂಭೆಯ ರಕ್ಷಣೆಯ ಜವಾಬ್ದಾರಿ ಹೊತ್ತು ತಮ್ಮ ಯೌವನವನ್ನೇ ದೇಶಕ್ಕಾಗಿ ಮುಡಿಪಾಗಿಡುವ ಯೋಧರ ಸ್ಮರಣೆ, ಯುದ್ಧ ಸೇರಿದಂತೆ ಸೇವೆಯ ಅವಧಿಯಲ್ಲೇ ದೇಶಕ್ಕಾಗಿ ಬಲಿದಾನಿಗಳಾದ ಅಮರ