ಗುಡುಗು ಸಿಡಿಲಿನ ಮಳೆಗೆ ಹಾನಿಮಡಿಕೇರಿ, ಮೇ 26: ಕಳೆದೆರಡು ದಿನಗಳಿಂದ ರಾತ್ರಿ ವೇಳೆ ಜಿಲ್ಲೆಯಾದ್ಯಂತ ಭಾರೀ ಗುಡುಗು-ಸಿಡಿಲು ಸಹಿತ ಮಳೆಯಾಗುತ್ತಿದ್ದು, ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟಾಗುತ್ತಿದೆ. ನಿನ್ನೆ ರಾತ್ರಿ ಕೂಡ ಗುಡುಗು-ಸಿಡಿಲಿನ ಮಳೆಯಾಗಿದ್ದು, ಅಲ್ಲಲ್ಲಿ ಇಂದು ಗೋಣಿಕೊಪ್ಪದಲ್ಲಿ ಮಾಜಿ ಸೈನಿಕರ ಸಮಾವೇಶಮಡಿಕೇರಿ, ಮೇ 26 : ಭಾರತೀಯ ಸೇನಾ ಮಂತ್ರಾಲಯ ಹಾಗೂ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ವತಿಯಿಂದ ಮಾಜಿ ಸೈನಿಕರ ಸಮಾವೇಶವು ತಾ. 27 ರಂದು ಜಿಲ್ಲೆಗೆ ಪ್ರವಾಸಿಗರ ಲಗ್ಗೆ...ಕುಶಾಲನಗರ, ಮೇ 26: ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಮುಗಿಯುತ್ತಲೇ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗರ ಸಂಖ್ಯೆ ಅಧಿಕಗೊಂಡಿರುವ ದೃಶ್ಯ ಗೋಚರಿಸಿದೆ. ಕುಶಾಲನಗರ ಕಾವೇರಿ ನಿಸರ್ಗಧಾಮ, ಮೂರು ಪುಂಡಾನೆಗಳ ಸೆರೆಗೆ ವರುಣನ ತೊಡಕುಮಡಿಕೇರಿ, ಮೇ 26: ವೀರಾಜಪೇಟೆ ಸಮೀಪದ ಚೆಯ್ಯಂಡಾಣೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರ ರೈತರ ಕೃಷಿ ಫಸಲು ನಾಶಗೊಳಿಸುತ್ತಾ ಜನತೆಗೆ ಉಪದ್ರ ನೀಡುತ್ತಿರುವ ಮೂರು ಪುಂಡಾನೆಗಳ ಸೆರೆಗೆ ಅರಣ್ಯ ತಲಕಾವೇರಿ ಕ್ಷೇತ್ರದಲ್ಲಿ ಚರ್ಚೆ ಬಳಿಕ ತೀರ್ಮಾನಮಡಿಕೇರಿ, ಮೇ 26: ಕಳೆದ ಕೆಲವು ದಿನಗಳಿಂದ ತಲಕಾವೇರಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ಅನೇಕ ವಿದ್ಯಮಾನಗಳ ಬಗ್ಗೆ ಮಾರ್ಗದರ್ಶನ ಕಂಡುಬಂದಿದೆ. ಇದರಲ್ಲಿ ಪ್ರಮುಖವಾಗಿ ಕಂಡುಬಂದಿರುವ ನ್ಯೂನತೆ,
ಗುಡುಗು ಸಿಡಿಲಿನ ಮಳೆಗೆ ಹಾನಿಮಡಿಕೇರಿ, ಮೇ 26: ಕಳೆದೆರಡು ದಿನಗಳಿಂದ ರಾತ್ರಿ ವೇಳೆ ಜಿಲ್ಲೆಯಾದ್ಯಂತ ಭಾರೀ ಗುಡುಗು-ಸಿಡಿಲು ಸಹಿತ ಮಳೆಯಾಗುತ್ತಿದ್ದು, ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟಾಗುತ್ತಿದೆ. ನಿನ್ನೆ ರಾತ್ರಿ ಕೂಡ ಗುಡುಗು-ಸಿಡಿಲಿನ ಮಳೆಯಾಗಿದ್ದು, ಅಲ್ಲಲ್ಲಿ
ಇಂದು ಗೋಣಿಕೊಪ್ಪದಲ್ಲಿ ಮಾಜಿ ಸೈನಿಕರ ಸಮಾವೇಶಮಡಿಕೇರಿ, ಮೇ 26 : ಭಾರತೀಯ ಸೇನಾ ಮಂತ್ರಾಲಯ ಹಾಗೂ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ವತಿಯಿಂದ ಮಾಜಿ ಸೈನಿಕರ ಸಮಾವೇಶವು ತಾ. 27 ರಂದು
ಜಿಲ್ಲೆಗೆ ಪ್ರವಾಸಿಗರ ಲಗ್ಗೆ...ಕುಶಾಲನಗರ, ಮೇ 26: ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಮುಗಿಯುತ್ತಲೇ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗರ ಸಂಖ್ಯೆ ಅಧಿಕಗೊಂಡಿರುವ ದೃಶ್ಯ ಗೋಚರಿಸಿದೆ. ಕುಶಾಲನಗರ ಕಾವೇರಿ ನಿಸರ್ಗಧಾಮ,
ಮೂರು ಪುಂಡಾನೆಗಳ ಸೆರೆಗೆ ವರುಣನ ತೊಡಕುಮಡಿಕೇರಿ, ಮೇ 26: ವೀರಾಜಪೇಟೆ ಸಮೀಪದ ಚೆಯ್ಯಂಡಾಣೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರ ರೈತರ ಕೃಷಿ ಫಸಲು ನಾಶಗೊಳಿಸುತ್ತಾ ಜನತೆಗೆ ಉಪದ್ರ ನೀಡುತ್ತಿರುವ ಮೂರು ಪುಂಡಾನೆಗಳ ಸೆರೆಗೆ ಅರಣ್ಯ
ತಲಕಾವೇರಿ ಕ್ಷೇತ್ರದಲ್ಲಿ ಚರ್ಚೆ ಬಳಿಕ ತೀರ್ಮಾನಮಡಿಕೇರಿ, ಮೇ 26: ಕಳೆದ ಕೆಲವು ದಿನಗಳಿಂದ ತಲಕಾವೇರಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ಅನೇಕ ವಿದ್ಯಮಾನಗಳ ಬಗ್ಗೆ ಮಾರ್ಗದರ್ಶನ ಕಂಡುಬಂದಿದೆ. ಇದರಲ್ಲಿ ಪ್ರಮುಖವಾಗಿ ಕಂಡುಬಂದಿರುವ ನ್ಯೂನತೆ,