ಮುಗಿದ ರಜೆ: ನಾಳೆಯಿಂದ ಶಾಲಾ ಪ್ರಾರಂಭೋತ್ಸವಮಡಿಕೇರಿ, ಮೇ 26: ಈತನಕ ರಜೆಯ ಗುಂಗಿನಲ್ಲಿದ್ದ ವಿದ್ಯಾರ್ಥಿಗಳ ರಜೆಯ ಸಂಭ್ರಮ ತಾ. 27 ರಂದು (ಇಂದು) ಮುಕ್ತಾಯಗೊಳ್ಳಲಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿ ತಾ. 28ನಾಳೆ ಕೊಡಗು ಬಂದ್ಗೆ ಶಾಸಕತ್ರಯರ ಕರೆಮಡಿಕೇರಿ, ಮೇ 26 : ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವದಾಗಿ ಚುನಾವಣಾ ಸಂದರ್ಭ ಘೋಷಿಸಿದ್ದ ಈಗಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಚನ ಭ್ರಷ್ಟರಾಗಿದ್ದು,ಕೇರಳದಿಂದ ಕೂಟುಹೊಳೆ ಸೇತುವೆಗೆ ಕರ್ನಾಟಕದ ಆಕ್ಷೇಪಮಡಿಕೇರಿ, ಮೇ 26: ಕೊಡಗಿನ ಮುಖಾಂತರ ಕರ್ನಾಟಕ-ಕೇರಳ ನಡುವೆ ಸಂಪರ್ಕ ಕಲ್ಪಿಸುವ ಶತಮಾನಗಳ ಹಿನ್ನೆಲೆಯ ಮಾಕುಟ್ಟ ಗಡಿ ಕೂಟುಹೊಳೆಗೆ ಅಡ್ಡಲಾಗಿ ನಿರ್ಮಾಣ ಹಂತದಲ್ಲಿರುವ ನೂತನ ಸೇತುವೆ ಕಾಮಗಾರಿ ಜೂನ್ 15ಕ್ಕೆ ಶಿರಾಡಿಘಾಟ್ ಹೆದ್ದಾರಿ ಪೂರ್ಣಕುಶಾಲನಗರ, ಮೇ 26: ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿಯ ಕಾಂಕ್ರಿಟ್ ಕಾಮಗಾರಿ ಜೂನ್ 15ರ ವೇಳೆಗೆ ಸಂಪೂರ್ಣಗೊಳ್ಳಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಶಿರಾಡಿಘಾಟ್ ಹೆದ್ದಾರಿ ವಾಹನ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರವೀರಾಜಪೇಟೆ, ಮೇ 26: ವೀರಾಜಪೇಟೆ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕಿನ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ
ಮುಗಿದ ರಜೆ: ನಾಳೆಯಿಂದ ಶಾಲಾ ಪ್ರಾರಂಭೋತ್ಸವಮಡಿಕೇರಿ, ಮೇ 26: ಈತನಕ ರಜೆಯ ಗುಂಗಿನಲ್ಲಿದ್ದ ವಿದ್ಯಾರ್ಥಿಗಳ ರಜೆಯ ಸಂಭ್ರಮ ತಾ. 27 ರಂದು (ಇಂದು) ಮುಕ್ತಾಯಗೊಳ್ಳಲಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿ ತಾ. 28
ನಾಳೆ ಕೊಡಗು ಬಂದ್ಗೆ ಶಾಸಕತ್ರಯರ ಕರೆಮಡಿಕೇರಿ, ಮೇ 26 : ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವದಾಗಿ ಚುನಾವಣಾ ಸಂದರ್ಭ ಘೋಷಿಸಿದ್ದ ಈಗಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಚನ ಭ್ರಷ್ಟರಾಗಿದ್ದು,
ಕೇರಳದಿಂದ ಕೂಟುಹೊಳೆ ಸೇತುವೆಗೆ ಕರ್ನಾಟಕದ ಆಕ್ಷೇಪಮಡಿಕೇರಿ, ಮೇ 26: ಕೊಡಗಿನ ಮುಖಾಂತರ ಕರ್ನಾಟಕ-ಕೇರಳ ನಡುವೆ ಸಂಪರ್ಕ ಕಲ್ಪಿಸುವ ಶತಮಾನಗಳ ಹಿನ್ನೆಲೆಯ ಮಾಕುಟ್ಟ ಗಡಿ ಕೂಟುಹೊಳೆಗೆ ಅಡ್ಡಲಾಗಿ ನಿರ್ಮಾಣ ಹಂತದಲ್ಲಿರುವ ನೂತನ ಸೇತುವೆ ಕಾಮಗಾರಿ
ಜೂನ್ 15ಕ್ಕೆ ಶಿರಾಡಿಘಾಟ್ ಹೆದ್ದಾರಿ ಪೂರ್ಣಕುಶಾಲನಗರ, ಮೇ 26: ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿಯ ಕಾಂಕ್ರಿಟ್ ಕಾಮಗಾರಿ ಜೂನ್ 15ರ ವೇಳೆಗೆ ಸಂಪೂರ್ಣಗೊಳ್ಳಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಶಿರಾಡಿಘಾಟ್ ಹೆದ್ದಾರಿ ವಾಹನ
ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರವೀರಾಜಪೇಟೆ, ಮೇ 26: ವೀರಾಜಪೇಟೆ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕಿನ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ