ಪೊನ್ನಂಪೇಟೆಯಲ್ಲಿ ಗ್ಯಾಸ್ ವಿತರಣೆ*ಗೋಣಿಕೊಪ್ಪಲು, ಜೂ. 4: ಹೊಗೆ ಮುಕ್ತ ಭಾರತ ನಿರ್ಮಾಣ ಮಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸನ್ನು ನನಸು ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಕೆ.ಜಿ.
ಜನರಿಗೆ ‘ವಿಶೇಷಚೇತನ’ ಅರಿವುಸಿದ್ದಾಪುರ, ಜೂ. 4: ಸದಾ ಕಸ ತ್ಯಾಜ್ಯಗಳಿಂದ ತುಂಬಿರುವ ಸಿದ್ದಾಪುರ ದಲ್ಲಿ ಕಸ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಹಾಕದಂತೆ ವಿಶೇಷಚೇತನ ಜನರಲ್ಲಿ ಅರಿವು ಮೂಡಿಸುತ್ತಿದ್ದಾನೆ. ಕರಡಿಗೋಡುವಿನ ನಿವಾಸಿ ವಿಶೇಷಚೇತನ ಮಂಜುನಾಥ್
ತಡಿಯಂಡಮೋಳ್ ಬೆಟ್ಟದತ್ತ ಪ್ರವಾಸಿಗರ ಸಂಭ್ರಮನಾಪೆÇೀಕ್ಲು, ಜೂ. 4: ಬೇಸಿಗೆಯ ದಿನಗಳಲ್ಲಿ ಪ್ರವಾಸಿಗರಿಗೆ ತಡಿಯಂಡಮೋಳ್ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ಕಳೆದ ಮಾ. 12 ರಿಂದ ನಿಷೇಧಿಸಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದರು. ಇದೀಗ
ಮೈ ನವಿರೇಳಿಸಿದ ಕೆಟಿಎಂ ಬೈಕ್ ಸಾಹಸಕುಶಾಲನಗರ, ಜೂ. 4: ರೇಸಿಂಗ್ ಬೈಕ್‍ಗಳ ಬ್ರಾಂಡ್‍ಗಳಲ್ಲಿ ಮುಂಚೂಣಿಯಲ್ಲಿರುವ ಕೆಟಿಎಂ ಇಲ್ಲಿ ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಿತ್ತು. ಕುಶಾಲನಗರದ ಮಡಿಕೇರಿ-ಮೈಸೂರು ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ತರಬೇತಿ ಕೇಂದ್ರದ
ಕಂಡಕರೆಯಲ್ಲಿ ಇಫ್ತಾರ್ ಕೂಟಚೆಟ್ಟಳ್ಳಿ, ಜೂ. 4: ಕಂಡಕರೆಯ ಸುನ್ನ ಯುವಜನ ಸಂಘದ ವತಿಯಿಂದ ಹಯಾತುಲ್ ಇಸ್ಲಾಂ ಮದರಸದಲ್ಲಿ ಇಫ್ತಾರ್ ಕೂಟ ಹಾಗೂ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನೇತೃತ್ವವನ್ನು