ಇಂದ್ರಧನುಷ್ ಲಸಿಕೆ ಕಾರ್ಯಕ್ರಮಶನಿವಾರಸಂತೆ, ಮೇ 26: ಮಿಷನ್ ಇಂದ್ರಧನುಷ್ ಮರು ಲಸಿಕೆ ಕಾರ್ಯಕ್ರಮದಿಂದ ಮಕ್ಕಳಿಗೆ ಬರಬಹುದಾದ ವಿವಿಧ ರೋಗಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ನೀಲೇಶ್ ಅಭಿಪ್ರಾಯಪಟ್ಟರು. ಕೊಡ್ಲಿಪೇಟೆ ಬಿಜೆಪಿ ವಿಜಯೋತ್ಸವಶನಿವಾರಸಂತೆ, ಮೇ 26: ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಕಾರಣ ಏರ್ಪಡಿಸಲಾಗಿದ್ದ ಮೆರವಣಿಗೆ ಹಾಗೂ ವಿಜಯೋತ್ಸವದಲ್ಲಿ ಸುರಿದ ಮಳೆಯಲ್ಲೂ ಪಾಲ್ಗೊಂಡು ವೀರಶೈವ ಮಹಾಸಭಾ ಸಭೆವೀರಾಜಪೇಟೆ, ಮೇ 26: ಅಖಿಲ ಭಾರತ ವೀರಶೈವ ಮಹಾಸಭಾದ ವೀರಾಜಪೇಟೆ ತಾಲೂಕು ಘಟಕದ 2018ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಬಸವ ಜಯಂತಿ ಕಾರ್ಯಕ್ರಮ ತಾ. 27ರಂದು ಕ್ಯಾಂಟೀನ್ ಮಾಹಿತಿಮಡಿಕೇರಿ, ಮೇ 26: ಮಡಿಕೇರಿಯ ಗೋಲ್ಡನ್ ಪಾಮ್ ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 28 ರಂದು (ನಾಳೆ) ಸರಕು ಬರುವದರಿಂದ ಆದಿನ ಮದ್ಯ ಮಾತ್ರ ವಿತರಿಸಲಾಗುವದು. ಅಲ್ಲದೆ ತಾ.ಬೆಚ್ಚಿ ಬೀಳಿಸಿದ ಸಿಡಿಲು ಸಹಿತ ಭಾರೀ ಮಳೆಮಡಿಕೇರಿ, ಮೇ 25: ಕಳೆದ ರಾತ್ರಿ ಸುರಿದ ಭಾರೀ ಮಳೆ, ಗುಡುಗು ಜನತೆಯಲ್ಲಿ ಬೆಚ್ಚಿ ಬೀಳಿಸಿದ್ದಲ್ಲದೆ, ಅಲ್ಲಲ್ಲಿ ಬಹಳಷ್ಟು ಹಾನಿಯನ್ನು ಉಂಟು ಮಾಡಿದೆ. ಇಂದು ಬೆಳಗ್ಗಿನ ಜಾವ
ಇಂದ್ರಧನುಷ್ ಲಸಿಕೆ ಕಾರ್ಯಕ್ರಮಶನಿವಾರಸಂತೆ, ಮೇ 26: ಮಿಷನ್ ಇಂದ್ರಧನುಷ್ ಮರು ಲಸಿಕೆ ಕಾರ್ಯಕ್ರಮದಿಂದ ಮಕ್ಕಳಿಗೆ ಬರಬಹುದಾದ ವಿವಿಧ ರೋಗಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ನೀಲೇಶ್ ಅಭಿಪ್ರಾಯಪಟ್ಟರು. ಕೊಡ್ಲಿಪೇಟೆ
ಬಿಜೆಪಿ ವಿಜಯೋತ್ಸವಶನಿವಾರಸಂತೆ, ಮೇ 26: ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಕಾರಣ ಏರ್ಪಡಿಸಲಾಗಿದ್ದ ಮೆರವಣಿಗೆ ಹಾಗೂ ವಿಜಯೋತ್ಸವದಲ್ಲಿ ಸುರಿದ ಮಳೆಯಲ್ಲೂ ಪಾಲ್ಗೊಂಡು
ವೀರಶೈವ ಮಹಾಸಭಾ ಸಭೆವೀರಾಜಪೇಟೆ, ಮೇ 26: ಅಖಿಲ ಭಾರತ ವೀರಶೈವ ಮಹಾಸಭಾದ ವೀರಾಜಪೇಟೆ ತಾಲೂಕು ಘಟಕದ 2018ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಬಸವ ಜಯಂತಿ ಕಾರ್ಯಕ್ರಮ ತಾ. 27ರಂದು
ಕ್ಯಾಂಟೀನ್ ಮಾಹಿತಿಮಡಿಕೇರಿ, ಮೇ 26: ಮಡಿಕೇರಿಯ ಗೋಲ್ಡನ್ ಪಾಮ್ ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 28 ರಂದು (ನಾಳೆ) ಸರಕು ಬರುವದರಿಂದ ಆದಿನ ಮದ್ಯ ಮಾತ್ರ ವಿತರಿಸಲಾಗುವದು. ಅಲ್ಲದೆ ತಾ.
ಬೆಚ್ಚಿ ಬೀಳಿಸಿದ ಸಿಡಿಲು ಸಹಿತ ಭಾರೀ ಮಳೆಮಡಿಕೇರಿ, ಮೇ 25: ಕಳೆದ ರಾತ್ರಿ ಸುರಿದ ಭಾರೀ ಮಳೆ, ಗುಡುಗು ಜನತೆಯಲ್ಲಿ ಬೆಚ್ಚಿ ಬೀಳಿಸಿದ್ದಲ್ಲದೆ, ಅಲ್ಲಲ್ಲಿ ಬಹಳಷ್ಟು ಹಾನಿಯನ್ನು ಉಂಟು ಮಾಡಿದೆ. ಇಂದು ಬೆಳಗ್ಗಿನ ಜಾವ