ತಾ.8ರಂದು ಶಾಂತಳ್ಳಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಸೋಮವಾರಪೇಟೆ, ಜೂ. 4: ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ತಾ. 8ರಂದು ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಸಿದ್ಧತಾ ಕಾರ್ಯಗಳು
ಜಿ.ಪಂ. ಮಾಸಿಕ ಪ್ರಗತಿ ಪರಿಶೀಲನಾ ಸಭೆಮಡಿಕೇರಿ, ಜೂ. 4: ಕರ್ನಾಟಕ ಅಭಿವೃದ್ಧಿ ಹಾಗೂ 20 ಅಂಶಗಳ ಕಾರ್ಯಕ್ರಮದ 2019-20ನೇ ಸಾಲಿನ 2019ರ ಮೇ ಮಾಹೆಯ ಅಂತ್ಯದವರೆಗಿನ ಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಜಿ.ಪಂ.
ಕೆರೆ ಸಂರಕ್ಷಣೆಗೆ ತೀರ್ಮಾನ*ಸಿದ್ದಾಪುರ, ಜೂ. 3: ವಾಲ್ಲೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿಮಂಗಲ ಬಳಿ ಇರುವ ಕೆರೆಗೆ ಕೋಳಿ ವ್ಯಾಪಾರಿಗಳು ಕೋಳಿ ಮಾಂಸದ ತ್ಯಾಜ್ಯಗಳನ್ನು ಸುರಿದು ಕಲುಶಿತಗೊಳಿಸಿರುವ ಹಿನ್ನೆಲೆಯಲ್ಲಿ ಕೆರೆಯನ್ನು
ಮಳೆ ಹಾನಿ ಸಂತ್ರಸ್ತ ಮಹಿಳೆಗೆ ರೋಟರಿಯಿಂದ ಮನೆ ಹಸ್ತಾಂತರಸೋಮವಾರಪೇಟೆ, ಜೂ. 4: ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದ ಪಟ್ಟಣದ ಬಸವೇಶ್ವರ ರಸ್ತೆ ನಿವಾಸಿ ವನಿತಾ ಮಂಜುನಾಥ್ ಅವರಿಗೆ, ಲಯನ್ಸ್ ಹಾಗೂ ಲಿಯೋ ಕ್ಲಬ್ ವತಿಯಿಂದ
ಫೈಬರ್ ಬಿದಿರು ಏಣಿ ಬಳಕೆಗೆ ಜಿಲ್ಲಾಡಳಿತ ಮನವಿಮಡಿಕೇರಿ, ಜೂ. 4: ಜಿಲ್ಲೆಯ ಹಲವು ತೋಟಗಳಲ್ಲಿ ಲೋಹದ ಏಣಿಗಳನ್ನು ಬಳಸಿ ಕೃಷಿ, ತೋಟಗಾರಿಕಾ ಚಟುವಟಿಕೆ ಮಾಡುತ್ತಿರುವ ಸಮಯದಲ್ಲಿ ಉಪಯೋಗಿಸುತ್ತಿದ್ದ ಏಣಿ ಜಾರಿ ವಿದ್ಯುತ್ ತಂತಿಗೆ ತಗುಲಿ