ಗುರು ಪರಂಪರೆ ಒಂದು ಚಿಂತನೆ... ‘ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ | ತತ್ವದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ || ಅಖಂಡ ಮಂಡಲಾಕಾರವಾದ ಚರಾಚರ ಜಗತ್ತನ್ನು ವ್ಯಾಪಿಸಿರುವ ತತ್ತ್ವವು ಯಾರಿಂದ ತೋರಿಸಲ್ಪಟ್ಟಿತೋ ಕಾಲೂರು ರಸ್ತೆಯಲ್ಲಿ ಸರಣಿ ಭೂಕುಸಿತಮಡಿಕೇರಿ, ಜು. 26: ನಗರದಿಂದ ಮಂಗಳೂರು ಹೆದ್ದಾರಿಯ ಕಾಟಕೇರಿಯಲ್ಲಿ ಕಳೆದ ರಾತ್ರಿ ಭೂ ಕುಸಿದಿರುವ ಬೆನ್ನಲ್ಲೇ ಗಾಳಿಬೀಡು-ಕಾಲೂರು ಮಾರ್ಗದಲ್ಲಿ ಹತ್ತಾರು ಕಡೆ ಸರಣಿ ಭೂಕುಸಿತ ಸಂಭವಿಸಿದೆ. ಪರಿಣಾಮ ಚರಂಡಿಗೆ ಉರುಳಿದ ಟ್ಯಾಂಕರ್ಸುಂಟಿಕೊಪ್ಪ, ಜು. 26: ಮಂಗಳೂರಿನಿಂದ ಮೈಸೂರಿಗೆ ಸಂಚರಿಸುತ್ತಿದ್ದ ಆಯಿಲ್ ತುಂಬಿದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಕೆದಕಲ್ ಬಳಿ ಚರಂಡಿಗೆ ಉರುಳಿ ಬಿದ್ದಿದೆ. ಚಾಲಕ ಹಾಗೂ ಕ್ಲೀನರ್ ಸಹಕಾರ ಸಂಘದ ಸಭೆಶ್ರೀಮಂಗಲ, ಜು. 26: ಬಿರುನಾಣಿ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತಾ. 30 ರಂದು ಪೂರ್ವಾಹ್ನ 10.30 ಕ್ಕೆ ಸಂಘದ ಅಧ್ಯಕ್ಷ ಬೊಟ್ಟಂಗಡ ಎಂ. ಖಾಸಗಿ ಬಸ್ ನಿಲ್ದಾಣ ಹಣ ಪಾವತಿಗೆ ಆಕ್ಷೇಪಮಡಿಕೇರಿ, ಜು. 26: ಮಡಿಕೇರಿ ನಗರಸಭೆಯಿಂದ ರೂ. 5 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣದ ಹೆಸರಿನಲ್ಲಿ ತೀರಾ ಅವೈಜ್ಞಾನಿಕವಾಗಿ, ನೂತನ ಬಸ್ ನಿಲ್ದಾಣ ಕಾಮಗಾರಿ ನಡೆಸಿದ್ದು,
ಗುರು ಪರಂಪರೆ ಒಂದು ಚಿಂತನೆ... ‘ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ | ತತ್ವದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ || ಅಖಂಡ ಮಂಡಲಾಕಾರವಾದ ಚರಾಚರ ಜಗತ್ತನ್ನು ವ್ಯಾಪಿಸಿರುವ ತತ್ತ್ವವು ಯಾರಿಂದ ತೋರಿಸಲ್ಪಟ್ಟಿತೋ
ಕಾಲೂರು ರಸ್ತೆಯಲ್ಲಿ ಸರಣಿ ಭೂಕುಸಿತಮಡಿಕೇರಿ, ಜು. 26: ನಗರದಿಂದ ಮಂಗಳೂರು ಹೆದ್ದಾರಿಯ ಕಾಟಕೇರಿಯಲ್ಲಿ ಕಳೆದ ರಾತ್ರಿ ಭೂ ಕುಸಿದಿರುವ ಬೆನ್ನಲ್ಲೇ ಗಾಳಿಬೀಡು-ಕಾಲೂರು ಮಾರ್ಗದಲ್ಲಿ ಹತ್ತಾರು ಕಡೆ ಸರಣಿ ಭೂಕುಸಿತ ಸಂಭವಿಸಿದೆ. ಪರಿಣಾಮ
ಚರಂಡಿಗೆ ಉರುಳಿದ ಟ್ಯಾಂಕರ್ಸುಂಟಿಕೊಪ್ಪ, ಜು. 26: ಮಂಗಳೂರಿನಿಂದ ಮೈಸೂರಿಗೆ ಸಂಚರಿಸುತ್ತಿದ್ದ ಆಯಿಲ್ ತುಂಬಿದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಕೆದಕಲ್ ಬಳಿ ಚರಂಡಿಗೆ ಉರುಳಿ ಬಿದ್ದಿದೆ. ಚಾಲಕ ಹಾಗೂ ಕ್ಲೀನರ್
ಸಹಕಾರ ಸಂಘದ ಸಭೆಶ್ರೀಮಂಗಲ, ಜು. 26: ಬಿರುನಾಣಿ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತಾ. 30 ರಂದು ಪೂರ್ವಾಹ್ನ 10.30 ಕ್ಕೆ ಸಂಘದ ಅಧ್ಯಕ್ಷ ಬೊಟ್ಟಂಗಡ ಎಂ.
ಖಾಸಗಿ ಬಸ್ ನಿಲ್ದಾಣ ಹಣ ಪಾವತಿಗೆ ಆಕ್ಷೇಪಮಡಿಕೇರಿ, ಜು. 26: ಮಡಿಕೇರಿ ನಗರಸಭೆಯಿಂದ ರೂ. 5 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣದ ಹೆಸರಿನಲ್ಲಿ ತೀರಾ ಅವೈಜ್ಞಾನಿಕವಾಗಿ, ನೂತನ ಬಸ್ ನಿಲ್ದಾಣ ಕಾಮಗಾರಿ ನಡೆಸಿದ್ದು,