ಅಕ್ರಮ ಮರ ಹನನ : ಮೂವರು ಆರೋಪಿಗಳ ಬಂಧನಸೋಮವಾರಪೇಟೆ, ಜೂ. 11: ಕಾಫಿ ಎಸ್ಟೇಟ್‍ನಲ್ಲಿ ಬೆಳೆದಿದ್ದ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟಗೊಳಿಸಲು ಸಿದ್ಧಪಡಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳ ತಂಡ ಧಾಳಿ ನಡೆಸಿ, ಲಕ್ಷಾಂತರ ಮೌಲ್ಯದ ಮರಗಳೂ
ಮಣ್ಣು ಸುರಿದಿದ್ದಕ್ಕೆ ದಂಡ ವಿಧಿಸಿದ ಪಿಡಿಓ*ಗೋಣಿಕೊಪ್ಪಲು, ಜೂ. 11 : ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಬದಿಯಲ್ಲಿ ಗೋಣಿಕೊಪ್ಪಲಿನಿಂದ ತಂದ ಮಣ್ಣು ಹಾಗೂ ತ್ಯಾಜ್ಯವಸ್ತುಗಳನ್ನು ಸುರಿಯುತ್ತಿದ್ದ ಟ್ರ್ಯಾಕ್ಟರ್ ಚಾಲಕನಿಗೆ ದಂಡ ವಿಧಿಸಿ ಅದೇ
ಇಂದು ವಿದ್ಯುತ್ ವ್ಯತ್ಯಯಸೋಮವಾರಪೇಟೆ,ಜೂ.11: ಕುಶಾಲನಗರ ಮತ್ತು ಸೋಮವಾರಪೇಟೆಯ 33 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಐಪಿಡಿಎಸ್ ಯೋಜನೆಯ ಕಾಮಗಾರಿಯಡಿ ಜಿ.ಓ.ಎಸ್. ಅಳವಡಿಕೆ ಮತ್ತು ಜಂಗಲ್ ಕಟ್ಟಿಂಗ್, ತುರ್ತು ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು,
ಉತ್ತಮ ಪರಿಸರ ಹಾಗೂ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಕೈಜೋಡಿಸಲು ಕರೆ ಮಡಿಕೇರಿ, ಜೂ. 11 : ಹಸಿ ಮತ್ತು ಒಣಕಸ ಬೇರ್ಪಡಿಸಿ ಗ್ರಾಮದ ಸ್ವಚ್ಛತೆಗೆ ಸಹಕರಿಸುವಂತೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮೀಣ
ವಿದ್ಯುತ್ ಸಮಸ್ಯೆ; ಇಂದು ಪ್ರತಿಭಟನೆನಾಪೆÉÇೀಕ್ಲು, ಜೂ. 11: ಮುಂಗಾರು ಆರಂಭವಾಗುತ್ತಿದ್ದಂತೆ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡಿದ್ದು ನಾಪೆÇೀಕ್ಲು ವಿಭಾಗದಲ್ಲಿ ಕಳೆದ ಎರಡು ದಿನಗಳಿಂದ ಕತ್ತಲಾವರಿಸಿದೆ. ಈ ಹಿನ್ನೆಲೆಯಲ್ಲಿ ತಾ. 12ರಂದು (ಇಂದು) ನಾಪೆÇೀಕ್ಲು