ಮರ ಮರಳು ಸಾಗಾಟ : ನಿರ್ಬಂಧ ಸಡಿಲಿಸಲು ಆಗ್ರಹಮಡಿಕೇರಿ, ಜೂ. 18: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮರ ಮತ್ತು ಮರಳು ಸಾಗಾಣಿಕೆಗೆ ವಿಧಿಸಲಾಗಿರುವ ನಿರ್ಬಂಧವನ್ನು ಸಡಿಲಿಸುವಂತೆ ಕೊಡಗು ಜಿಲ್ಲಾ ಭೂ ಮಾಲೀಕರು ಮತ್ತು ಮರ ವ್ಯಾಪಾರಿಗಳ
ಅಮ್ಮತ್ತಿ ಲಯನ್ಸ್ ಕ್ಲಬ್ಗೆ ಆಯ್ಕೆಸಿದ್ದಾಪುರ, ಜೂ. 18: ಅಮ್ಮತ್ತಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಗುಹ್ಯ ಗ್ರಾಮದ ನಡಿಕೇರಿಯಂಡ ಜ್ಯೋತಿ ಪೊನ್ನಪ್ಪ ಆಯ್ಕೆಯಾಗಿದ್ದಾರೆ. ಅಮ್ಮತ್ತಿಯ ಕೊಡವ ಸಮಾಜದಲ್ಲಿ ನೂತನ ಪದಾಧಿಕಾರಿ ಗಳ ಆಯ್ಕೆ
ಸ್ಥಳಾಂತರಕ್ಕೆ ನಗರಸಭೆಯಿಂದ ನೋಟೀಸ್ಮಡಿಕೇರಿ, ಜೂ. 18: ಪ್ರತಿ ವರ್ಷದಂತೆ ಈ ಬಾರಿಯು ನಗರಸಭೆ ಅಪಾಯದಂಚಿನಲ್ಲಿರುವ ಮನೆಗಳಿಂದ ಸ್ಥಳಾಂತರಗೊಳ್ಳುವಂತೆ ಸುಮಾರು ಇಪ್ಪತ್ತೈದು ಕುಟುಂಬಗಳಿಗೆ ನೋಟೀಸ್ ಜಾರಿ ಮಾಡಿದೆ. ಮಳೆಗಾಲದ ಸಂದರ್ಭ ಅತೀ ಹೆಚ್ಚು
ಬಂಕ್ನಲ್ಲಿ ದರೋಡೆಕುಶಾಲನಗರ, ಜೂ. 18: ಕುಶಾಲನಗರ ಸಮೀಪದ ಹೆಬ್ಬಾಲೆ ಮುಖ್ಯರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‍ವೊಂದಕ್ಕೆ ಮಧ್ಯರಾತ್ರಿ ದರೋಡೆಕೋರರು ನುಗ್ಗಿ ಸಾವಿರಾರು ರೂಪಾಯಿ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಬಾಣಾವರ ರಸ್ತೆಯಲ್ಲಿರುವ ಪೆಟ್ರೋಲ್
ಅನಾರೋಗ್ಯ ಪೀಡಿತ ಸಂತ್ರಸ್ತೆಗೆ ಜಾಗ ತೊರೆಯಲು ಒತ್ತಡಮಡಿಕೇರಿ, ಜೂ.18 : ತನ್ನ ವಾಸದ ಮನೆಯಿದ್ದ ಜಾಗ ಸುರಕ್ಷಿತ ಪ್ರದೇಶದಲ್ಲಿದ್ದರೂ ಮನೆ ನಿರ್ಮಿಸಿಕೊಡದೆ ಸುರಕ್ಷಿತವಲ್ಲದ ಪ್ರದೇಶವೆಂದು ಘೋಷಿಸಿ ಮಳೆಹಾನಿ ಸಂತ್ರಸ್ತ ಮಹಿಳೆಯೊಬ್ಬರನ್ನು ಸೋಮವಾರಪೇಟೆ ತಾಲೂಕಿನ ಜಂಬೂರಿಗೆ