ಸಂಘ ಸಂಸ್ಥೆಗಳಿಂದ ಸ್ವಚ್ಛತಾ ಅಭಿಯಾನಕುಶಾಲನಗರ, ಜೂ 17: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕುಶಾಲನಗರ ವಲಯ ಅರಣ್ಯ ಇಲಾಖೆ, ಪಟ್ಟಣ ಪಂಚಾಯಿತಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕಾವೇರಿ ನದಿ
ರೈತರಿಂದಲೇ ಗಿಡ ನೆಡುವ ನಿರ್ಧಾರಗೋಣಿಕೊಪ್ಪಲು, ಜೂ. 18: ಅಲ್ಲಿ ಗ್ರಾಮದ ಮುಖಂಡರೆಲ್ಲರೂ ಒಂದೆಡೆ ಸೇರಿದ್ದರು.ಪರಿಸರ ಉಳಿಸುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಚರ್ಚೆ ಆರಂಭಿಸಿದ್ದರು. ಕೊನೆಗೆ ಗ್ರಾಮದಲ್ಲಿರುವ ಶಾಲಾ ಆವರಣದ ಹಿಂಭಾಗದಲ್ಲಿರುವ
ವಿವಿಧೆಡೆ ಶಾಲೆ ಪ್ರಾರಂಭೋತ್ಸವಚೆಟ್ಟಳ್ಳಿ: ನೆಲ್ಲಿಹುದಿಕೇರಿಯ ದಾರುನ್ನಜಾತ್ ಸುನ್ನಿ ಸೆಂಟರ್ ಮದರಸಾ ಪತ್ಹೇ ಮುಬಾರಕ್ ಕಾರ್ಯಕ್ರಮದೊಂದಿಗೆ ಪುನರಾರಂಭ ಮಾಡಲಾಯಿತು. ರಂಜಾನ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಒಂದು ತಿಂಗಳ ರಜೆಯನ್ನು ನೀಡಾಲಾಗಿತ್ತು. ಈ ಸಂದರ್ಭ ಮದರಸ
ಗಿಡ ನೆಡುವ ಕಾರ್ಯಕ್ರಮವೀರಾಜಪೇಟೆ: ಗಿಡಗಳನ್ನು ನೆಟ್ಟರೆ ಸಾಲದು ಅದನ್ನು ಉಳಿಸಿ ಬೆಳೆಸುವದು, ಅರಣ್ಯವನ್ನು ಸಂರಕ್ಷಣೆ ಮಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಇಲ್ಲಿನ ಸಮುಚ್ಚಯ ನ್ಯಾಯಾಲಯಗಳ ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾÀನಂದ್
ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲು ಕರೆಮಡಿಕೇರಿ, ಜೂ. 18: ಹದಿನಾಲ್ಕು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವಂತಾಗಬೇಕು. ಇದರಿಂದ ಉತ್ತಮ ಪ್ರಜೆಯನ್ನಾಗಿ ರೂಪಿಸಬಹುದು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ