ಸೋಮವಾರಪೇಟೆಯಲ್ಲಿ ನೂತನ ರೋಟರಿ ಭವನ ಉದ್ಘಾಟನೆಸೋಮವಾರಪೇಟೆ, ಜೂ.21: ಸೋಮವಾರಪೇಟೆಯಲ್ಲಿ ಕಳೆದ 1998ರಲ್ಲಿ ಸ್ಥಾಪನೆಯಾದ ರೋಟರಿ ಸಂಸ್ಥೆ ಪ್ರಸ್ತುತ 1 ಕೋಟಿ ವೆಚ್ಚದಲ್ಲಿ ಸ್ವಂತ ಭವನ ಹೊಂದುವತ್ತ ಮುಂದಡಿಯಿಟ್ಟಿದ್ದು, ಪ್ರಾಥಮಿಕ ಹಂತದಲ್ಲಿ ರೂ. 45
ನಾಗದೇವತಾ ಪ್ರತಿಷ್ಠಾಪನೆಕೂಡಿಗೆ, ಜೂ. 21: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಉದ್ಭವ ಶ್ರೀ ನಾಗದೇವತಾ ಸಾನಿಧ್ಯದ ಪ್ರತಿಷ್ಠಾಪನೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ವಿದ್ವಾನ್ ಶ್ರೀ ಸ್ವಾಮಿನಾಥನ್
ನೊಂದ ಮನಗಳಿಗೆ ಮನೆ ಎಂದು?ಮಡಿಕೇರಿ, ಜೂ. 20: ಕರ್ನಾಟಕದ ಪುಟ್ಟ ಜಿಲ್ಲೆ ಕೊಡಗು. ಆದರೆ ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೆ ಕೊಡಗಿನ ಕೊಡುಗೆ ಅಪಾರaa. ಸೇನೆ, ಕ್ರೀಡೆ, ಕಾಫಿ ಸೇರಿದಂತೆ ಬಹುತೇಕ ಎಲ್ಲಾ
ಹಳೆಯ ಬಸ್ ನಿಲ್ದಾಣಕ್ಕೆ ತಡೆಗೋಡೆ ನಿರ್ಮಾಣಮಡಿಕೇರಿ, ಜೂ. 20: ಮಡಿಕೇರಿ ಹೃದಯಭಾಗದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಕಳೆದ ಮಳೆಗಾಲದಲ್ಲಿ ಕುಸಿದಿರುವ ಸ್ಥಳದಲ್ಲಿ ತಡೆಗೋಡೆಯ ನಿರ್ಮಾಣಕ್ಕೆ ನಗರಸಭೆ ಕಾರ್ಯೋನ್ಮುಖವಾಗಿದೆ. ಬದಲಾಗಿ ‘ಮಡಿಕೇರಿ ಸ್ಕ್ವೇರ್’
ವಿದ್ಯುತ್ ಸಮಸ್ಯೆ ಎದುರಿಸಲು ಇಲಾಖೆ ಸನ್ನದ್ಧಮಡಿಕೇರಿ, ಜೂ. 20: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಂದರ್ಭ ತುರ್ತು ಸೇವೆ ಚೆಸ್ಕಾಂ ಇಲಾಖೆಯಿಂದ ಎಲ್ಲಾ ಮುನ್ನೆಚ್ಚರಿಕೆ ಯೊಂದಿಗೆ, ಸುರಕ್ಷಾ ಕ್ರಮಕ್ಕೆ ಸನ್ನದ್ಧವಾಗಿರುವದಾಗಿ ಚೆಸ್ಕಾಂ ಕಾರ್ಯಪಾಲಕ