ವಿಶ್ವ ಕೌಶಲ್ಯ ದಿನಾಚರಣೆವೀರಾಜಪೇಟೆ, ಜು. 14: ವೀರಾಜಪೇಟೆಯಲ್ಲಿರುವ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ವಿಶ್ವ ಕೌಶಲ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಶ್ವ ಕೌಶಲ್ಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಉದ್ಯೋಗದ ಸಜ್ಜುಗೊಳಿಸುವಿಕೆ ಸಂವಾದ
ಗಣಿತ ಕಬ್ಬಿಣದ ಕಡಲೆಯಲ್ಲ... !!!(ನಿನ್ನೆಯ ಸಂಚಿಕೆಯಿಂದ) ಗಣಿತದ ಕುರಿತು ಮಕ್ಕಳಲ್ಲಿ ಕಂಡುಬರುವ ಹತಾಶೆ, ಭಯದ ಹಿಂದಿನ ಕಾರಣಗಳನ್ನು ಹುಡುಕಲು ಹೊರಟರೆ, - ಮಕ್ಕಳಿಗೆ ಗಣಿತ ಅಥವಾ ಗಣಿತ ಶಿಕ್ಷಕರೆಡೆಗೆ ಇಲ್ಲದಿರುವ ಒಲವು ಅಥವಾ
ವಿದ್ಯಾರ್ಥಿ ನಾಯಕರ ಪದಗ್ರಹಣಗೋಣಿಕೊಪ್ಪಲು, ಜು. 14: ಗೋಣಿಕೊಪ್ಪಲು ಲಯನ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ ಇತ್ತೀಚೆಗೆ ನೆರವೇರಿತು. ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಎ.ಬಿ. ಅಕ್ಕಮ್ಮ ಪ್ರಮಾಣವಚನ ಭೋದಿಸಿದರು. ಲಯನ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ
ಮರುಕಳಿಸದಿರಲಿ ಪ್ರಕೃತಿ ವಿಕೋಪನಿನ್ನೆ ಮೊನ್ನೆಯಂತೆ ಪ್ರಕೃತಿ ವಿಕೋಪ ಸಂಭವಿಸಿ ವರ್ಷ ಸಮೀಪಿಸುತ್ತಿದೆ. ಕಳೆದ ಮಳೆಗಾಲ ಊಹಿಸಲು ಸಾಧ್ಯವಿಲ್ಲದ ಆತಂಕಕಾರಿ ಮಳೆಗಾಲವಾಗಿತ್ತು. ನೋಡನೋಡುತ್ತಿದ್ದಂತೆಯೇ ತನ್ನವರನ್ನು ಕಳೆದುಕೊಂಡು ಸಾಕು ಪ್ರಾಣಿಗಳನ್ನು ಕಳೆದುಕೊಂಡು ಬೆವರು
ಇಂದಿನಿಂದ ಗಿರಿಜನರಿಗೆ ಆಧಾರ್ ನೋಂದಣಿ ಮಡಿಕೇರಿ, ಜು. 14: ಕೊಡಗು ಜಿಲ್ಲೆಯ ಸುಮಾರು 167 ಹಾಡಿಗಳಲ್ಲಿ ಮೊಬೈಲ್ ಸಂಚಾರಿ ವಾಹನದ ಮೂಲಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಆಧಾರ್ ನೋಂದಣಿ ಕಾರ್ಯಕ್ರಮ ತಾ. 15