ಇಲಾಖೆಯ ಸಹಕಾರ ಜನತೆಯ ಬೆಂಬಲವೇ ಸ್ಫೂರ್ತಿಮಡಿಕೇರಿ, ಜು. 17: ಕೊಡಗು ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ಹೊಣೆಗಾರಿಕೆ ವಹಿಸಿಕೊಂಡು ತಾ. 18ಕ್ಕೆ (ಇಂದಿಗೆ) ಒಂದು ವರ್ಷ ಪೂರೈಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.
ಸುಪ್ರೀಂ ಕೋರ್ಟ್ನ ನೈಪುಣ್ಯದ ತೀರ್ಪುನವದೆಹಲಿ, ಜು.17: ಕರ್ನಾಟಕದ 15 ಅತೃಪ್ತ ಶಾಸಕರ ಅರ್ಜಿಯ ಪರ ವಿರೋಧÀ ವಾದ ಆಲಿಸಿದ್ದ ಸುಪ್ರೀಂಕೋರ್ಟ್ ಇಂದು ನೈಪುಣ್ಯದ ತೀರ್ಪು ನೀಡಿದೆ. ಇತ್ತ ಅತೃಪ್ತ ಶಾಸಕರಿಗೂ ಅತೃಪ್ತಿಯಾಗದಂತೆ,
‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಐದು ಪ್ರಯೋಗಾಲಯಮಡಿಕೇರಿ, ಜು. 17: ಪ್ರಧಾನಿ ನರೇಂದ್ರ ಮೋದಿ ಆಶಯದ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜು ಆವಿಷ್ಕಾರಗೊಳಿಸಿರುವ ಉಪಕರಣಗಳನ್ನು; ಜಿಲ್ಲೆಯ ಐದು ಸಮುದಾಯ
ರೋಟರಿಗೆ ಮಹಿಳಾ ಸದಸ್ಯರನ್ನು ಸೇರ್ಪಡೆಗೊಳಿಸಲು ಸಲಹೆವೀರಾಜಪೇಟೆ, ಜು. 17: ಜಗತ್ತಿನ ಅತ್ಯಂತ ಪುರಾತನ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರೋಟರಿಗೆ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯೆಯರನ್ನಾಗಿಸುವ ಅಗತ್ಯವಿದೆ ಎಂದು ರೋಟರಿ ಜಿಲ್ಲೆ
ಶಿಕ್ಷಕರ ದಿನಾಚರಣೆ: ಪೂರ್ವಭಾವಿ ಸಭೆ*ಗೋಣಿಕೊಪ್ಪಲು, ಜು. 17: ಸೆಪ್ಟೆಂಬರ್ 5 ರಂದು ನಡೆಯುವ ಶಿಕ್ಷಕರ ದಿನಾಚರಣೆಯನ್ನು ತಾಲೂಕಿನಲ್ಲಿ ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ವೀರಾಜಪೇಟೆ ನೌಕರ ಭವನದಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ