ಇಂದು ಸುಪ್ರೀಂ ಕೋರ್ಟ್ ತೀರ್ಪುನವದೆಹಲಿ : ತಮ್ಮ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ರಮೇಶ್ ಕುಮಾರ್ ಅವರು ವಿಳಂಬ ಮಾಡುತ್ತಿದ್ದು, ಕೂಡಲೇ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್‍ಗೆ ಸೂಚಿಸಬೇಕು ಎಂದು ಮೈತ್ರಿ ಸರ್ಕಾರದ 15
ಕೇಳಿಬಾರದ ಉಕ್ಕೈ... ಹೋೀ... ಶಬ್ದ : ಕಣ್ಮರೆಯಾಗಿರುವ ಸಂತತಿಮಡಿಕೇರಿ, ಜು. 16: ಈ ಪ್ರಾಣಿ ಸಂಕುಲ ವಿಶಿಷ್ಟ ರೀತಿಯದ್ದಾಗಿತ್ತು ಒಂದು ಜಾಗದಲ್ಲಿ ಒಂದು ಪ್ರಾಣಿ ಊಳಿಡುತ್ತಾ (ಕೂಗು) ತನ್ನ ಸಂತಸ ವ್ಯಕ್ತಪಡಿಸಲಾರಂಭಿಸಿತೆಂದರೆ ಸಾಕು... ಇದಕ್ಕೆ ಬೇರೆ
ಮಾಯವಾದ ಮಳೆ; ಗದ್ದೆಗಳಿಗೆ ಕೆರೆ ನೀರು ಹಾಯಿಸುತ್ತಿರುವ ರೈತರುಸೋಮವಾರಪೇಟೆ, ಜು. 16: ಕಳೆದ ನಾಲ್ಕೈದು ದಿನಗಳಿಂದ ಮಳೆಯ ಬಿರುಸು ತಗ್ಗಿದ್ದು, ಕೃಷಿ ಕಾರ್ಯಕ್ಕೆ ಅಣಿಯಾಗಿದ್ದ ರೈತರು ನಿರಾಶೆಗೊಳಗಾಗಿದ್ದಾರೆ. ಪ್ರಾರಂಭದಲ್ಲಿ ಸುರಿದ ಮಳೆ ಯನ್ನು ನಂಬಿ ಗದ್ದೆಯನ್ನು ಉಳುಮೆ
ಆಷಾಢ ಮಾಸದ ದ್ವಾದಶಿ ಹಬ್ಬಶನಿವಾರಸಂತೆ, ಜು. 16: ಸಮೀಪದ ಕೊಡ್ಲಿಪೇಟೆಯ ಶ್ರೀ ರುಕ್ಮಿಣಿ ಪಾಂಡುರಂಗ ದೇವಾಲಯದಲ್ಲಿ ಶ್ರೀ ನಾಮದೇವ ಸಿಂಪಿ ಸಮಾಜದ ವತಿಯಿಂದ ಆಷಾಢ ಮಾಸದ ದ್ವಾದಶಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಾಲಯವನ್ನು
ವಿಚಿತ್ರ ರೀತಿ ಅಣಬೆಚೆಟ್ಟಳ್ಳಿ, ಜು. 16: ಮಳೆಗಾಲದಲ್ಲಿ, ರಸ್ತೆ ಬದಿ, ಕಾಡಿನಲ್ಲಿ ಹಾಗೂ ತೋಟಗಳಲ್ಲಿ ಅಣಬೆಗಳು ಕಾಣ ಸಿಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಣಬೆ ಕಾಣಸಿಗುವದು ಅಪರೂಪ ವಾಗಿದೆ. ಅಣಬೆಗಳಿಗೆ