ನಾಳೆ ಪೂರ್ವಭಾವಿ ಸಭೆಮಡಿಕೇರಿ, ಜು. 18: ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿಯ ಹಳೆಯ ವಿದ್ಯಾರ್ಥಿ ಸಂಘದ ಸಂಬಂಧ ತಾ. 20ರಂದು ಬೆಳಿಗ್ಗೆ 11.30 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ಕಾಲೇಜು
ಮೀನುಮರಿ ವಿತರಣೆ ಸೋಮವಾರಪೇಟೆ, ಜು. 18: ಮೀನುಗಾರಿಕಾ ಇಲಾಖೆ ವತಿಯಿಂದ ತಾಲೂಕಿನ ರೈತರಿಗೆ ಮೀನು ಮರಿಗಳನ್ನು ವಿತರಿಸಲಾಯಿತು. ಕಲ್ಕಂದೂರಿನಲ್ಲಿರುವ ಮೀನುಗಾರಿಕಾ ಕಚೇರಿ ಆವರಣದಲ್ಲಿ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ತಳಿಯ
ಮುತ್ತಾರುಮುಡಿಯಲ್ಲಿ ‘ಅರೆಬಾಷೆ ಸಂಸ್ಕøತಿ ಜನಪದ ಹಬ್ಬ’ಮಡಿಕೇರಿ, ಜು.17: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ.21ರಂದು ಮುತ್ತಾರುಮುಡಿ ಗ್ರಾಮದಲ್ಲಿ ‘ಅರೆಬಾಷೆÉ ಸಂಸ್ಕøತಿ ಜನಪದ ಹಬ್ಬ’ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ
ಅನ್ನದಾತರ ಬವಣೆ ನೀಗಿಸಲು ಧರೆಗಿಳಿದು ಬಾ ಮಳೆ..,ಸೋಮವಾರಪೇಟೆ, ಜು.17: ‘ಮಳೆ’ನಾಡು ಕೊಡಗಿನಲ್ಲಿ ಪ್ರಸಕ್ತ ವರ್ಷ ಮಳೆಯ ಕಣ್ಣಾಮುಚ್ಚಾಲೆ ಮುಂದುವರೆದಿದ್ದು, ಕೃಷಿ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಗುಡ್ಡಗಾಡು ಭಾಗದಲ್ಲಿ ಕೃಷಿ ಕಾರ್ಯಗಳು ಒಂದಿಷ್ಟು ಚಟುವಟಿಕೆಯಿಂದ ಕೂಡಿದ್ದರೆ,
ಜಿಲ್ಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ ಸಭೆಮಡಿಕೇರಿ, ಜು.17: ಭಾರತೀಯ ಹವಾಮಾನ ಇಲಾಖೆಯು ಕೊಡಗು ಜಿಲ್ಲೆಯಾದ್ಯಾಂತ ತಾ.18 ರಿಂದ (ಇಂದಿನಿಂದ) ತಾ. 22 ರ ವರೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ