ಪ.ಪಂ. ಚುನಾವಣೆ : ನಾಮಪತ್ರ ಸಲ್ಲಿಕೆಗೆ ಇಂದು ಕಡೇ ದಿನಮಡಿಕೇರಿ, ಅ. 15: ವೀರಾಜಪೇಟೆ, ಕುಶಾಲನಗರ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆಗೆ ತಾ. 16 ರಂದು (ಇಂದು)ತುಲಾ ಸಂಕ್ರಮಣ ಜಾತ್ರೆಗೆ ಸಕಲ ಸಿದ್ಧತೆ ಭಾಗಮಂಡಲ, ಅ.15: ಕೊಡಗಿನ, ಪುರಾಣ ಪ್ರಸಿದ್ಧ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಇದೇ ತಾ.17ರಂದು ಸಂಜೆ 6.43 ಗಂಟೆಗೆ ಜರುಗಲಿರುವ ಪವಿತ್ರ ತೀರ್ಥೋದ್ಭವ ಸಲುವಾಗಿ ಸಕಲ ಸಿದ್ಧತೆ ನಡೆದಿದೆ. ಶಬರಿಮಲೆ ತೀರ್ಪು ಖಂಡಿಸಿ ಪ್ರತಿಭಟನೆಭಾಗಮಂಡಲ, ಅ. 15: ಕೇರಳದಲ್ಲಿರುವ ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ನ್ಯಾಯಾಲಯ ತೀರ್ಪು ನೀಡಿರುವದನ್ನು ಖಂಡಿಸಿ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಚುನಾವಣೆ : ಬಲ್ಲಾರಂಡ ಮಣಿಉತ್ತಪ್ಪ ತಂಡಕ್ಕೆ ಗೆಲುವು ಚೆಟ್ಟಳ್ಳಿ, ಅ. 15: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಲ್ಲಾರಂಡ ಉತ್ತಪ್ಪ ತಂಡ ಗೆಲುವು ಸಾಧಿಸಿತು. ಸಂಘದ ನಿರ್ದೇಶಕರ ಸ್ಥಾನಕ್ಕೆ 18 ಸದಸ್ಯರು ಅಕ್ರಮ ಮರ ಸಾಗಾಟ ಬಂಧನ ಶನಿವಾರಸಂತೆ, ಅ. 15: ಮಿನಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ. 2 ಲಕ್ಷ ಮೌಲ್ಯದ ಮರದ ನಾಟಾಗಳನ್ನು ರೂ. 7 ಲಕ್ಷ ಮೌಲ್ಯದ ವಾಹನ ಸಹಿತ ವಲಯ
ಪ.ಪಂ. ಚುನಾವಣೆ : ನಾಮಪತ್ರ ಸಲ್ಲಿಕೆಗೆ ಇಂದು ಕಡೇ ದಿನಮಡಿಕೇರಿ, ಅ. 15: ವೀರಾಜಪೇಟೆ, ಕುಶಾಲನಗರ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆಗೆ ತಾ. 16 ರಂದು (ಇಂದು)
ತುಲಾ ಸಂಕ್ರಮಣ ಜಾತ್ರೆಗೆ ಸಕಲ ಸಿದ್ಧತೆ ಭಾಗಮಂಡಲ, ಅ.15: ಕೊಡಗಿನ, ಪುರಾಣ ಪ್ರಸಿದ್ಧ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಇದೇ ತಾ.17ರಂದು ಸಂಜೆ 6.43 ಗಂಟೆಗೆ ಜರುಗಲಿರುವ ಪವಿತ್ರ ತೀರ್ಥೋದ್ಭವ ಸಲುವಾಗಿ ಸಕಲ ಸಿದ್ಧತೆ ನಡೆದಿದೆ.
ಶಬರಿಮಲೆ ತೀರ್ಪು ಖಂಡಿಸಿ ಪ್ರತಿಭಟನೆಭಾಗಮಂಡಲ, ಅ. 15: ಕೇರಳದಲ್ಲಿರುವ ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ನ್ಯಾಯಾಲಯ ತೀರ್ಪು ನೀಡಿರುವದನ್ನು ಖಂಡಿಸಿ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿ ಮೆರವಣಿಗೆ ನಡೆಸಿ
ಚುನಾವಣೆ : ಬಲ್ಲಾರಂಡ ಮಣಿಉತ್ತಪ್ಪ ತಂಡಕ್ಕೆ ಗೆಲುವು ಚೆಟ್ಟಳ್ಳಿ, ಅ. 15: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಲ್ಲಾರಂಡ ಉತ್ತಪ್ಪ ತಂಡ ಗೆಲುವು ಸಾಧಿಸಿತು. ಸಂಘದ ನಿರ್ದೇಶಕರ ಸ್ಥಾನಕ್ಕೆ 18 ಸದಸ್ಯರು
ಅಕ್ರಮ ಮರ ಸಾಗಾಟ ಬಂಧನ ಶನಿವಾರಸಂತೆ, ಅ. 15: ಮಿನಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ. 2 ಲಕ್ಷ ಮೌಲ್ಯದ ಮರದ ನಾಟಾಗಳನ್ನು ರೂ. 7 ಲಕ್ಷ ಮೌಲ್ಯದ ವಾಹನ ಸಹಿತ ವಲಯ