ಇಂದು ರಾಷ್ಟ್ರೀಯ ಭಾವೈಕ್ಯತೆ ಸಮಾವೇಶ ಮಡಿಕೇರಿ, ಜ.16: ಜಮಾಯತ್ ಉಲಮಾ-ಎ-ಕರ್ನಾಟಕ, ಬೆಂಗಳೂರು ಮತ್ತು ಮಡಿಕೇರಿ ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಸಮಾವೇಶ ಮತ್ತು ಸಂತ್ರಸ್ತರಿಗೆ ಸಹಾಯಧನ ವಿತರಿಸುವ ಕಾರ್ಯಕ್ರಮ ತಾ.17 ರಂದು ಬೈಪಾಸ್ ರಸ್ತೆ ಕಾಮಗಾರಿ ಆರಂಭಗೋಣಿಕೊಪ್ಪಲು, ಜ. 16: ಗೋಣಿಕೊಪ್ಪಲುವಿನ ಏಕಮುಖ ಸಂಚಾರದಿಂದ ವಾಹನ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ಆರಂಭಿಸಿದ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಚೇಂಬರ್ ಬಂದ್ಗೆ ಕರೆ ನೀಡಿಲ್ಲಗೋಣಿಕೊಪ್ಪಲು, ಜ.16: ತಾ.17ರಂದು ಏಕಮುಖ ಸಂಚಾರಕ್ಕೆ ಸಂಬಂಧಿಸಿದಂತೆ ವರ್ತಕರು ಸ್ವಯಂ ಪ್ರೇರಿತ ಬಂದ್ ಮಾಡಬೇಕೆಂದು ಕೋರಿ ವಾಟ್ಸಾಪ್ ಸಂದೇಶಗಳು, ಸಹಿ ಇಲ್ಲದ ಮನವಿ ಪತ್ರಗಳು, ಹರಿದಾಡುತ್ತಿದೆ. ಈ ರಾಷ್ಟ್ರಮಟ್ಟದ ‘ಬಾಲಶ್ರೀ’ಗೆ ಆಯ್ಕೆಮಡಿಕೇರಿ, ಜ. 16: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಾಲಭವನ ಬೆಂಗಳೂರು ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ‘ಕಲಾಶ್ರೀ’ ಆಯ್ಕೆ ಶಿಬಿರದಲ್ಲಿ ನಗರದ ಅಮ್ಮತ್ತಿಯಲ್ಲಿ ಕಾಲ್ಚೆಂಡು ಪಂದ್ಯಾಟಸಿದ್ದಾಪುರ, ಜ. 16: ಅಮ್ಮತ್ತಿಯ ಮಿಲನ್ಸ್ ಬಾಯ್ಸ್ ಯುವಕ ಸಂಘದ ವತಿಯಿಂದ ತಾ. 19 ರಂದು ಅಮ್ಮತ್ತಿಯಲ್ಲಿ ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ. ಅಮ್ಮತ್ತಿಯ ಸರಕಾರಿ ಹಿರಿಯ ಪ್ರಾಥಮಿಕ
ಇಂದು ರಾಷ್ಟ್ರೀಯ ಭಾವೈಕ್ಯತೆ ಸಮಾವೇಶ ಮಡಿಕೇರಿ, ಜ.16: ಜಮಾಯತ್ ಉಲಮಾ-ಎ-ಕರ್ನಾಟಕ, ಬೆಂಗಳೂರು ಮತ್ತು ಮಡಿಕೇರಿ ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಸಮಾವೇಶ ಮತ್ತು ಸಂತ್ರಸ್ತರಿಗೆ ಸಹಾಯಧನ ವಿತರಿಸುವ ಕಾರ್ಯಕ್ರಮ ತಾ.17 ರಂದು
ಬೈಪಾಸ್ ರಸ್ತೆ ಕಾಮಗಾರಿ ಆರಂಭಗೋಣಿಕೊಪ್ಪಲು, ಜ. 16: ಗೋಣಿಕೊಪ್ಪಲುವಿನ ಏಕಮುಖ ಸಂಚಾರದಿಂದ ವಾಹನ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ಆರಂಭಿಸಿದ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.
ಚೇಂಬರ್ ಬಂದ್ಗೆ ಕರೆ ನೀಡಿಲ್ಲಗೋಣಿಕೊಪ್ಪಲು, ಜ.16: ತಾ.17ರಂದು ಏಕಮುಖ ಸಂಚಾರಕ್ಕೆ ಸಂಬಂಧಿಸಿದಂತೆ ವರ್ತಕರು ಸ್ವಯಂ ಪ್ರೇರಿತ ಬಂದ್ ಮಾಡಬೇಕೆಂದು ಕೋರಿ ವಾಟ್ಸಾಪ್ ಸಂದೇಶಗಳು, ಸಹಿ ಇಲ್ಲದ ಮನವಿ ಪತ್ರಗಳು, ಹರಿದಾಡುತ್ತಿದೆ. ಈ
ರಾಷ್ಟ್ರಮಟ್ಟದ ‘ಬಾಲಶ್ರೀ’ಗೆ ಆಯ್ಕೆಮಡಿಕೇರಿ, ಜ. 16: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಾಲಭವನ ಬೆಂಗಳೂರು ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ‘ಕಲಾಶ್ರೀ’ ಆಯ್ಕೆ ಶಿಬಿರದಲ್ಲಿ ನಗರದ
ಅಮ್ಮತ್ತಿಯಲ್ಲಿ ಕಾಲ್ಚೆಂಡು ಪಂದ್ಯಾಟಸಿದ್ದಾಪುರ, ಜ. 16: ಅಮ್ಮತ್ತಿಯ ಮಿಲನ್ಸ್ ಬಾಯ್ಸ್ ಯುವಕ ಸಂಘದ ವತಿಯಿಂದ ತಾ. 19 ರಂದು ಅಮ್ಮತ್ತಿಯಲ್ಲಿ ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ. ಅಮ್ಮತ್ತಿಯ ಸರಕಾರಿ ಹಿರಿಯ ಪ್ರಾಥಮಿಕ