ಇಂದು ಆಯುಧಾ ಪೂಜೆ ನಾಳೆ ವಿಜಯದಶಮಿಮಡಿಕೇರಿ, ಸೆ. 28: ‘ದುಷ್ಟ ಶಿಕ್ಷಕಿ ಶಿಷ್ಟ ರಕ್ಷಣೆ’ಯ ಸಂಕೇತವಾಗಿರುವ ಐತಿಹಾಸಿಕ ಹಿನ್ನೆಲೆಯುಳ್ಳ ವಿಜಯದಶಮಿ ಹಾಗೂ ಆಯುಧಾ ಪೂಜೆಯ ಸಂಭ್ರಮ ನಾಡಿನಾದ್ಯಂತ ಮನೆ ಮಾಡಿದೆ. ಮಂಜಿನ ನಗರಿಯೆಂದೇಸರಕಾರಿ ಜಾಗ ಖಾಸಗಿಯವರ ಪಾಲು ಆರೋಪ ಕುಶಾಲನಗರ, ಸೆ. 28: ಕುಶಾಲನಗರ ಸಮೀಪದ ಸೀಗೆಹೊಸೂರು ಗ್ರಾಮದ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವನ್ನು ಪ್ರಭಾವಿಗಳು ಅಕ್ರಮವಾಗಿ ಒತ್ತುವರಿ ಮಾಡಿದ್ದು ತಕ್ಷಣ ತೆರವುಗೊಳಿಸುವಂತೆ ಮದಲಾಪುರದ ಸಾಮಾಜಿಕ ಹೋರಾಟಗಾರಹಬ್ಬಗಳನ್ನು ಒಗ್ಗಟ್ಟಾಗಿ ಆಚರಿಸುವಂತೆ ಕೊಡಗಿನ ಸಮಸ್ಯೆಗೂ ಒಂದಾಗೋಣಶ್ರೀಮಂಗಲ, ಸೆ. 28: ಕೊಡಗಿನಲ್ಲಿ ಹಬ್ಬ ಹರಿದಿನಗಳನ್ನು ಒಗ್ಗಟ್ಟಾಗಿ ಎಲ್ಲರು ಸೇರಿ ಆಚರಿಸು ವಂತೆ, ಕೊಡಗಿಗೆ ಮಾರಕವಾದ ಯೋಜನೆ, ಸಮಸ್ಯೆ ಬಂದಾಗಲು ರಾಜಕೀಯ ರಹಿತವಾಗಿ ಒಂದಾಗಿ ಎದುರಿಸುವಂತಾಗಬೇಕೆಂದುಮಾತೃಪೂರ್ಣ ಯೋಜನೆ ಉದ್ಘಾಟನೆ ಮಡಿಕೇರಿ, ಸೆ. 28: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿರೋಟರಿ ಸಂಸ್ಥೆಯಿಂದ ಶಿಕ್ಷಕರಿಗೆ ಸನ್ಮಾನಸೋಮವಾರಪೇಟೆ, ಸೆ. 28: ರೋಟರಿ ಸಂಸ್ಥೆಯ ವತಿಯಿಂದ ಇಲ್ಲಿನ ಅಲೋಕ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಾಸಾಂತ್ಯ ಕೂಟ ಕಾರ್ಯಕ್ರಮದಲ್ಲಿ ನಾಲ್ವರು ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಸಗೋಡು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ
ಇಂದು ಆಯುಧಾ ಪೂಜೆ ನಾಳೆ ವಿಜಯದಶಮಿಮಡಿಕೇರಿ, ಸೆ. 28: ‘ದುಷ್ಟ ಶಿಕ್ಷಕಿ ಶಿಷ್ಟ ರಕ್ಷಣೆ’ಯ ಸಂಕೇತವಾಗಿರುವ ಐತಿಹಾಸಿಕ ಹಿನ್ನೆಲೆಯುಳ್ಳ ವಿಜಯದಶಮಿ ಹಾಗೂ ಆಯುಧಾ ಪೂಜೆಯ ಸಂಭ್ರಮ ನಾಡಿನಾದ್ಯಂತ ಮನೆ ಮಾಡಿದೆ. ಮಂಜಿನ ನಗರಿಯೆಂದೇ
ಸರಕಾರಿ ಜಾಗ ಖಾಸಗಿಯವರ ಪಾಲು ಆರೋಪ ಕುಶಾಲನಗರ, ಸೆ. 28: ಕುಶಾಲನಗರ ಸಮೀಪದ ಸೀಗೆಹೊಸೂರು ಗ್ರಾಮದ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವನ್ನು ಪ್ರಭಾವಿಗಳು ಅಕ್ರಮವಾಗಿ ಒತ್ತುವರಿ ಮಾಡಿದ್ದು ತಕ್ಷಣ ತೆರವುಗೊಳಿಸುವಂತೆ ಮದಲಾಪುರದ ಸಾಮಾಜಿಕ ಹೋರಾಟಗಾರ
ಹಬ್ಬಗಳನ್ನು ಒಗ್ಗಟ್ಟಾಗಿ ಆಚರಿಸುವಂತೆ ಕೊಡಗಿನ ಸಮಸ್ಯೆಗೂ ಒಂದಾಗೋಣಶ್ರೀಮಂಗಲ, ಸೆ. 28: ಕೊಡಗಿನಲ್ಲಿ ಹಬ್ಬ ಹರಿದಿನಗಳನ್ನು ಒಗ್ಗಟ್ಟಾಗಿ ಎಲ್ಲರು ಸೇರಿ ಆಚರಿಸು ವಂತೆ, ಕೊಡಗಿಗೆ ಮಾರಕವಾದ ಯೋಜನೆ, ಸಮಸ್ಯೆ ಬಂದಾಗಲು ರಾಜಕೀಯ ರಹಿತವಾಗಿ ಒಂದಾಗಿ ಎದುರಿಸುವಂತಾಗಬೇಕೆಂದು
ಮಾತೃಪೂರ್ಣ ಯೋಜನೆ ಉದ್ಘಾಟನೆ ಮಡಿಕೇರಿ, ಸೆ. 28: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ
ರೋಟರಿ ಸಂಸ್ಥೆಯಿಂದ ಶಿಕ್ಷಕರಿಗೆ ಸನ್ಮಾನಸೋಮವಾರಪೇಟೆ, ಸೆ. 28: ರೋಟರಿ ಸಂಸ್ಥೆಯ ವತಿಯಿಂದ ಇಲ್ಲಿನ ಅಲೋಕ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಾಸಾಂತ್ಯ ಕೂಟ ಕಾರ್ಯಕ್ರಮದಲ್ಲಿ ನಾಲ್ವರು ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಸಗೋಡು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ