ವಿವಿಧ ಶಾಲೆಗಳ ಶೈಕ್ಷಣಿಕ ಕಾರ್ಯಕ್ರಮಪೊನ್ನಂಪೇಟೆ: ಇತ್ತೀಚೆಗೆ ನಡೆದ ಪೊನ್ನಂಪೇಟೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅರ್ವತೊಕ್ಲು ಸರ್ವದೈವತಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರುವ ಮೂಲಕ ಸಾಧನೆ ಮಾಡಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದ ಬಾಲಕರ
ಹೆಬ್ಬಾಲೆ ಉಪಾಧ್ಯಕ್ಷರಾಗಿ ಆಯ್ಕೆಕೂಡಿಗೆ, ಸೆ. 7: ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಇಂದು ನಡೆದು ಉಪಾಧ್ಯಕ್ಷರಾಗಿ ಪ್ರಮೀಳಾ ಆಯ್ಕೆಗೊಂಡಿದ್ದಾರೆ. ಹಾಲಿ ಉಪಾಧ್ಯಕ್ಷೆ ಪದ್ಮ ಅವರು ರಾಜೀನಾಮೆ ಸಲ್ಲಿಸಿದ
ಪಿಕಾರ್ಡ್ ಬ್ಯಾಂಕ್ನ ರೈತ ಭವನ ಸಂಕೀರ್ಣ ಉದ್ಘಾಟನೆಸೋಮವಾರಪೇಟೆ, ಸೆ. 7: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್) ವತಿಯಿಂದ ಸುಮಾರು ರೂ. 1.53 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರೈತ
ಐಗೂರು ಗ್ರಾಮ ಸಭೆಯಲ್ಲಿ ಆಹಾರ ಇಲಾಖಾಧಿಕಾರಿ ತರಾಟೆಗೆಸೋಮವಾರಪೇಟೆ, ಸೆ. 7: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಷ್ಟು ಕಾರ್ಮಿಕರ ಬಿಪಿಎಲ್ ಪಡಿತರ ಚೀಟಿ ರದ್ದಾಗಿದ್ದು, ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು
ನಾಡಿನೆಲ್ಲೆಡೆ ವಿಘ್ನ ನಿವಾರಕನಿಗೆ ವಿಶೇಷ ಪೂಜೆಗೋಣಿಕೊಪ್ಪಲು: ಗೋಣಿಕೊಪ್ಪಲು ವಿವಿಧೆಡೆ ಗಣೇಶ ವಿಸರ್ಜನೋತ್ಸವ ನಡೆಯುತ್ತಿದೆ. ಮಳೆ, ಪ್ರವಾಹಭೀತಿ, ವಾಣಿಜ್ಯ ವ್ಯವಹಾರ ಕುಸಿತದ ಹಾದಿಯಲ್ಲಿದ್ದರೂ ವಿಘ್ನ ವಿನಾಯಕನ ಆರಾಧನೆ ಅಲ್ಲಲ್ಲಿ ನಿರ್ವಿಘ್ನವಾಗಿ ನಡೆಯುತ್ತಿದೆ. ತಾ.5 ರಂದು ರಾತ್ರಿ