ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ಸೆ. 15 : ಕುಶಾಲನಗರ-ಸೋಮವಾರಪೇಟೆ ವಿದ್ಯುತ್ ಮಾರ್ಗದ ತುರ್ತು ನಿರ್ವಹಣೆ ಹಾಗೂ ಕಾಮಗಾರಿ ನಿರ್ವಹಿಸಬೇಕಿರುವದರಿಂದ ತಾ. 16 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಸಂಜೆಬಾಲಕನ ಬಾಳಿಗೆ ಉರುಳಾದ ಉಯ್ಯಾಲೆ...ಸುಂಟಿಕೊಪ್ಪ, ಸೆ. 14 : ಬಾಲಕನೋರ್ವ ಮನೆಯ ಹಿಂಬದಿಯ ಸೀಬೆಹಣ್ಣಿನ ಮರದಲ್ಲಿ ಉಯ್ಯಾಲೆ ಆಡುತ್ತಿದ್ದ ಸಂದರ್ಭ ಹಗ್ಗದಿಂದ ಅನಿರೀಕ್ಷಿತವಾಗಿ ಜಾರಿದ ಪರಿಣಾಮ ಕುತ್ತಿಗೆ ಭಾಗಕ್ಕೆ ತೀವ್ರವಾದ ಗಾಯವಾಗಿಗಣಪತಿ ವಿಸರ್ಜನೆ ವೇಳೆ 13 ರ ಬಾಲಕ ನೀರುಪಾಲುಕೂಡಿಗೆ, ಸೆ. 14: ಗಣೇಶ ವಿಸರ್ಜನೆ ವೇಳೆ 13ರ ಹರೆಯದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಸಮೀಪದ ಸಿದ್ಧಲಿಂಗಪುರದ ಅರಶಿನಕುಪ್ಪೆಯಲ್ಲಿ ನಡೆದಿದೆ.ಹೇಮಂತ್ (13) ಮೃತ ಬಾಲಕ.ಜೀವ ಹಾನಿಯಾದ ಸ್ಥಳದಲ್ಲಿ ನಗ ನಾಣ್ಯ ಪತ್ತೆಮಡಿಕೇರಿ, ಸೆ. 14: ತಿಂಗಳ ಹಿಂದೆ ಸಂಭವಿಸಿದ ಪ್ರಕೃತಿ ವಿಕೋಪ ದುರಂತದಲ್ಲಿ ಮನೆ ಸಹಿತ ಮಣ್ಣಿನಡಿ ಸಮಾಧಿಯಾಗಿದ್ದ ಮಕ್ಕಂದೂರು ಗ್ರಾಮ ಪಂಚಾಯಿತಿಯ ಹೆಮ್ಮೆತ್ತಾಳು ಗ್ರಾಮದ ಚಂದ್ರವತಿ ಹಾಗೂಪೊಲೀಸರ ಮಧ್ಯಪ್ರವೇಶ ತಪ್ಪಿದ ಸಂಘರ್ಷಮಡಿಕೇರಿ, ಸೆ. 14: ತಪ್ಪು ಗ್ರಹಿಕೆಯಿಂದಾಗಿ ಆರಂಭಗೊಂಡ ಹಲ್ಲೆ ಪ್ರಕರಣ ದೊಡ್ಡ ಸಂಘರ್ಷಕ್ಕೆ ಎಡೆ ಮಾಡಿಕೊಡುವದರೊಳಗೆ ಪೊಲೀಸರ ಮಧ್ಯಪ್ರವೇಶದಿಂದ ಅಶಾಂತಿ ವಾತಾವರಣ ತಪ್ಪಿತ್ತು. ಘಟಣೆಯಲ್ಲಿ ಇಬ್ಬರು ಹಲ್ಲೆಗೊಳಗಾಗಿ
ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ಸೆ. 15 : ಕುಶಾಲನಗರ-ಸೋಮವಾರಪೇಟೆ ವಿದ್ಯುತ್ ಮಾರ್ಗದ ತುರ್ತು ನಿರ್ವಹಣೆ ಹಾಗೂ ಕಾಮಗಾರಿ ನಿರ್ವಹಿಸಬೇಕಿರುವದರಿಂದ ತಾ. 16 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಸಂಜೆ
ಬಾಲಕನ ಬಾಳಿಗೆ ಉರುಳಾದ ಉಯ್ಯಾಲೆ...ಸುಂಟಿಕೊಪ್ಪ, ಸೆ. 14 : ಬಾಲಕನೋರ್ವ ಮನೆಯ ಹಿಂಬದಿಯ ಸೀಬೆಹಣ್ಣಿನ ಮರದಲ್ಲಿ ಉಯ್ಯಾಲೆ ಆಡುತ್ತಿದ್ದ ಸಂದರ್ಭ ಹಗ್ಗದಿಂದ ಅನಿರೀಕ್ಷಿತವಾಗಿ ಜಾರಿದ ಪರಿಣಾಮ ಕುತ್ತಿಗೆ ಭಾಗಕ್ಕೆ ತೀವ್ರವಾದ ಗಾಯವಾಗಿ
ಗಣಪತಿ ವಿಸರ್ಜನೆ ವೇಳೆ 13 ರ ಬಾಲಕ ನೀರುಪಾಲುಕೂಡಿಗೆ, ಸೆ. 14: ಗಣೇಶ ವಿಸರ್ಜನೆ ವೇಳೆ 13ರ ಹರೆಯದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಸಮೀಪದ ಸಿದ್ಧಲಿಂಗಪುರದ ಅರಶಿನಕುಪ್ಪೆಯಲ್ಲಿ ನಡೆದಿದೆ.ಹೇಮಂತ್ (13) ಮೃತ ಬಾಲಕ.
ಜೀವ ಹಾನಿಯಾದ ಸ್ಥಳದಲ್ಲಿ ನಗ ನಾಣ್ಯ ಪತ್ತೆಮಡಿಕೇರಿ, ಸೆ. 14: ತಿಂಗಳ ಹಿಂದೆ ಸಂಭವಿಸಿದ ಪ್ರಕೃತಿ ವಿಕೋಪ ದುರಂತದಲ್ಲಿ ಮನೆ ಸಹಿತ ಮಣ್ಣಿನಡಿ ಸಮಾಧಿಯಾಗಿದ್ದ ಮಕ್ಕಂದೂರು ಗ್ರಾಮ ಪಂಚಾಯಿತಿಯ ಹೆಮ್ಮೆತ್ತಾಳು ಗ್ರಾಮದ ಚಂದ್ರವತಿ ಹಾಗೂ
ಪೊಲೀಸರ ಮಧ್ಯಪ್ರವೇಶ ತಪ್ಪಿದ ಸಂಘರ್ಷಮಡಿಕೇರಿ, ಸೆ. 14: ತಪ್ಪು ಗ್ರಹಿಕೆಯಿಂದಾಗಿ ಆರಂಭಗೊಂಡ ಹಲ್ಲೆ ಪ್ರಕರಣ ದೊಡ್ಡ ಸಂಘರ್ಷಕ್ಕೆ ಎಡೆ ಮಾಡಿಕೊಡುವದರೊಳಗೆ ಪೊಲೀಸರ ಮಧ್ಯಪ್ರವೇಶದಿಂದ ಅಶಾಂತಿ ವಾತಾವರಣ ತಪ್ಪಿತ್ತು. ಘಟಣೆಯಲ್ಲಿ ಇಬ್ಬರು ಹಲ್ಲೆಗೊಳಗಾಗಿ