ಕಾಡಾನೆ ಹಾವಳಿ: ನಷ್ಟಕೂಡಿಗೆ, ಸೆ. 7: ಇಲ್ಲಿಗೆ ಸಮೀಪದ ಯಡವನಾಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಕಾಡಿನಂಚಿನ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆಗಳಿಗೆ ಹಾನಿ ಉಂಟುಮಾಡುತ್ತಿವೆ ಎಂದು ರೈತರು
ಜಿಲ್ಲಾ ಕೌಶಲ್ಯ ಮಿಷನ್ ಕುರಿತು ಸಭೆಮಡಿಕೇರಿ, ಸೆ. 7: ಕೌಶಲ್ಯಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿನ ಮುತುವರ್ಜಿ ವಹಿಸಿ ಅನುಷ್ಠಾನ ಗೊಳಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರದ ಜಿಲ್ಲಾಧಿಕಾರಿ
ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ನೀಡಲು ಆಗ್ರಹಚೆಟ್ಟಳ್ಳಿ, ಸೆ. 7: ಪ್ರವಾಹದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತ ರಾಗಿರುವ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಸಂತ್ರಸ್ತರಿಗೆ ಆಯಾ ಗ್ರಾ.ಪಂ ವ್ಯಾಪ್ತಿಯ ಪೈಸಾರಿ ಜಾಗಗಳಲ್ಲೇ ಮನೆ ನಿರ್ಮಿಸಿ ಕೊಡಬೇಕೆಂದು
ಹವ್ಯಕ ಪರಿಷತ್ತಿನ ವಲಯೋತ್ಸವರುದ್ರ ಪಾರಾಯಣ ಮಡಿಕೇರಿ, ಸೆ. 7: ಕೊಡಗು ಹವ್ಯಕ ಪರಿಷತ್ತಿನ ವಲಯೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೆಳಿಗ್ಗೆ 7.30 ಘಂಟೆಗೆ ಮಡಿಕೇರಿಯ ಶ್ರೀ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ಏಕಾದಶ
ಸಂತ್ರಸ್ತರಿಗೆ ಪರಿಹಾರ ವಿತರಣೆಗೋಣಿಕೊಪ್ಪಲು: ಗಣೇಶ ಚತುರ್ಥಿ ಪ್ರಯುಕ್ತ ರಾಜ್ಯ ಆಧಿಜಾಂಬವ ಯುವಸೇನೆಯ ವತಿಯಿಂದ ನೆರೆ ಸಂತ್ರಸ್ತರಿಗೆ ಗೃಹೋಪಯೋಗಿ ವಸ್ತುಗಳನ್ನು ವಿತರಿಸಿದರು. ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆಯ ಅಬ್ಬರಕ್ಕೆ ಗೋಣಿಕೊಪ್ಪಲು ಎರಡನೇ