ಕುಟ್ಟ ಗೇಟ್ನಲ್ಲಿ ರೂ. 1.30 ಲಕ್ಷ ವಶ*ಗೋಣಿಕೊಪ್ಪಲು, ಮಾ. 15: ಯಾವದೇ ದಾಖಲಾತಿಗಳಿಲ್ಲದೆ ವ್ಯಕ್ತಿಯೋರ್ವರು ಕೊಂಡೊಯ್ಯುತ್ತಿದ್ದ ರೂ. 1.30 ಲಕ್ಷದಷ್ಟು ಹಣವನ್ನು ಕುಟ್ಟ ಚೆಕ್‍ಪೋಸ್ಟ್‍ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಇಂದು ಸಂಜೆ ವೇಳೆ, ವ್ಯಾಪಾರಿಯಾಗಿರುವ ಸಲಾಂ ಎಂಬವರು
ಕೊಡಗಿನ ಸೇನಾ ಹಿರಿಮೆಗೆ ಗರಿ ಲೆ.ಜ. ಹುದ್ದೆಗೇರಿದ ಕಾರ್ಯಪ್ಪಮಡಿಕೇರಿ, ಮಾ. 15: ಭಾರತೀಯ ಸೇನಾ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟತೆಯೊಂದಿಗೆ ಪ್ರಖ್ಯಾತವಾಗಿರುವ ಕರ್ನಾಟಕದ ಪುಟ್ಟ ಜಿಲ್ಲೆಯಾದ ಕೊಡಗಿನ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. ಸೇನೆಯ ಮೂರು
ಗಣಿಗಾರಿಕೆ: ವರದಿ ಸಲ್ಲಿಸದ ಇಲಾಖೆಪೆರಾಜೆ, ಮಾ. 15: ಪೆರಾಜೆ ಕುಂಡಾಡು ಮತ್ತು ಬಂಗಾರಕೋಡಿ ಮಧ್ಯ ಪ್ರದೇಶದ ವಜ್ರಪುರದಲ್ಲಿ ನಡೆಯುತ್ತಿದ್ದ ವಜ್ರದ ಕಲ್ಲು ಗಣಿಗಾರಿಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಬೆಂಕಿ ಅಪಾಯ ತಪ್ಪಿಸಲು ಪ್ರವಾಸ ನಿರ್ಬಂಧಮಡಿಕೇರಿ, ಮಾ. 15: ಕೊಡಗು ಜಿಲ್ಲೆಯ ಬೆಟ್ಟಸಾಲುಗಳ ಸಹಿತ ಪ್ರವಾಸಿ ತಾಣಗಳಿಗೆ ಸುಡುಬಿಸಿಲಿನ ನಡುವೆ, ಬೆಂಕಿಯ ಅಪಾಯದಿಂದ ಪ್ರವಾಸ ನಿರ್ಬಂಧಿಸುವಂತಾಗಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ
ಪಕ್ಷ ವಿರೋಧಿಗಳ ಉಚ್ಚಾಟನೆ : ಜೆಡಿಎಸ್ ಅಧ್ಯಕ್ಷ ಗಣೇಶ್ಮಡಿಕೇರಿ, ಮಾ.15: ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷವನ್ನು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬೂತ್ ಮಟ್ಟದಿಂದ ಸಶಕ್ತವಾಗಿ ಕಟ್ಟಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯ ಗೆಲವಿಗೆ