ಇನ್ನರ್ ವೀಲ್ನಿಂದ ವನ ಮಹೋತ್ಸವಮಡಿಕೇರಿ, ಜು. 25: ಮಡಿಕೇರಿಯ ಇನ್ನರ್ ವೀಲ್ ಕ್ಲಬ್ ವತಿಯಿಂದ ವನಮಹೋತ್ಸವ ಆಯೋಜಿಸಲಾಯಿತು. ಮಡಿಕೇರಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಇನ್ನರ್ ವೀಲ್ ವತಿಯಿಂದ ಹಲವಾರು ಸಸಿಗಳನ್ನು
ಪರಿಹಾರ ವಿತರಣೆಕುಶಾಲನಗರ, ಜು. 25: ಎಸ್‍ಕೆಎಸ್‍ಎಸ್‍ಎಫ್ ಕೇಂದ್ರ ಸಮಿತಿ ವತಿಯಿಂದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯಕ್ರಮ ಕುಶಾಲನಗರದಲ್ಲಿ ನಡೆಯಿತು. ಪಟ್ಟಣದ ದಾರುಲ್ ಉಲೂಂ ಮದರಸಾ ಸಭಾಂಗಣದಲ್ಲಿ
ಚಿಕ್ಕಪೇಟೆ ಬಾವಿ ದುರಸ್ತಿವೀರಾಜಪೇಟೆ, ಜು. 25: ವೀರಾಜಪೇಟೆಯ ಚಿಕ್ಕಪೇಟೆ ಯಲ್ಲಿರುವ ಪ.ಪಂ.ಗೆ ಸೇರಿದ ಸಾರ್ವಜನಿಕ ಬಾವಿಯನ್ನು ಎಂಟು ದಿನಗಳ ಹಿಂದೆಯೇ ಪಂ. ವೆಚ್ಚದಿಂದ ದುರಸ್ತಿ ಮಾಡಲಾಗಿದ್ದು ಸಾರ್ವಜನಿಕರ ಉಪಯೋಗಕ್ಕೆ ವ್ಯವಸ್ಥೆ
ಕುಶಾಲನಗರದಲ್ಲಿ ಪತ್ರಿಕಾ ದಿನಾಚರಣೆ ಸನ್ಮಾನ ಕುಶಾಲನಗರ, ಜು. 25: ಇತಿಹಾಸದ ಕಾಲಘಟ್ಟದಲ್ಲಿ ಜನರ ಆಲೋಚನೆಗಳನ್ನು ಬದಲಿಸುವಲ್ಲಿ ಪತ್ರಿಕೆಗಳು ಅಭೂತಪೂರ್ವ ಪಾತ್ರ ವಹಿಸಿದೆ ಎಂದು ಕೂಡಿಗೆ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ವಿ.ಸುರೇಶ್ ಅಭಿಪ್ರಾಯ
ಸೋಮವಾರಪೇಟೆ ಪ.ಪಂ.ಗೆ ಜಿಲ್ಲಾಧಿಕಾರಿ ಭೇಟಿಸೋಮವಾರಪೇಟೆ, ಜು.25: ಇಲ್ಲಿನ ಪಟ್ಟಣ ಪಂಚಾಯಿತಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ ಪರಿಶೀಲಿಸಿದರು. ತಾಲೂಕು ಕಚೇರಿಯ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿರುವದರಿಂದ ಕೆಲವೊಂದು ಕೊಠಡಿಗಳಲ್ಲಿರುವ ಕಡತಗಳನ್ನು