ಪೊನ್ನಂಪೇಟೆಯಲ್ಲಿ ಅಂತರ ವಿವಿ ಹಾಕಿ ಪಂದ್ಯಾವಳಿಗೋಣಿಕೊಪ್ಪ ವರದಿ, ಸೆ. 19: ಮಂಗಳೂರು ವಿಶ್ವ ವಿದ್ಯಾಲಯ, ವೀರಾಜಪೇಟೆ ಕಾವೇರಿ ಕಾಲೇಜು ಸಹಯೋಗದಲ್ಲಿ ಚೆರಿಯಪಂಡ ಕುಶಾಲಪ್ಪ ಜ್ಞಾಪಕಾರ್ಥ ಮಂಗಳೂರು ವಿ.ವಿ. ಅಂತರ್ ಪದವಿ ಕಾಲೇಜು ಪುರುಷರ
ಪೂರ್ವಭಾವಿ ಸಭೆಮಡಿಕೇರಿ, ಸೆ. 19: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗಾಂಧೀಜಿ ವಿಚಾರಧಾರೆ ಕುರಿತು ವಿವಿಧ ಸ್ಪರ್ಧಾ ಕಾರ್ಯಕ್ರಮ
ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಕರೆ ಕೂಡಿಗೆ, ಸೆ. 19: ರೈತರಿಗೆ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಹಾಸನ ಹಾಲು ಒಕ್ಕೂಟ ಹಾಗೂ ರಾಜ್ಯ ಸರ್ಕಾರವು ಹಲವು ಸವಲತ್ತುಗಳನ್ನು ಒದಗಿಸುತ್ತಿದ್ದು, ರೈತರು
ದವಸ ಭಂಡಾರಕ್ಕೆ ಡಿಸಿಸಿ ಬ್ಯಾಂಕಿನಿಂದ ಬಹುಮಾನವಾಲ್ನೂರು, ಸೆ. 19: ಕುಶಾಲನಗರ ಹೋಬಳಿಯ ವಾಲ್ನೂರು-ತ್ಯಾಗತ್ತೂರು ಗ್ರಾಮದ ವಿವಿಧೋದ್ದೇಶ ಸಹಕಾರ ಧವಸ ಭಂಡಾರದ ವಾರ್ಷಿಕ ಮಹಾಸಭೆ ಅಧ್ಯಕ್ಷ ಎ.ವಿ. ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೇವಲ ಕೊಡಗು ಜಿಲ್ಲೆಯಲ್ಲಿ
ಹೈನುಗಾರಿಕೆ ತರಬೇತಿನಾಪೋಕ್ಲು, ಸೆ. 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ-ಮಡಿಕೇರಿ ವತಿಯಿಂದ ಅಮ್ಮತ್ತಿಯ ಸಿದ್ದಾಪುರ ಬಿ ಒಕ್ಕೂಟದಿಂದ ಗುಹ್ಯದಲ್ಲಿ ಹೈನುಗಾರಿಕಾ ತರಬೇತಿ ಕಾರ್ಯಕ್ರಮ