ಬ್ಯಾರಿ ಸಮಾವೇಶ ಸ್ಪರ್ಧಾ ಕಾರ್ಯಕ್ರಮಗಳುಮಡಿಕೇರಿ, ಜ. 8: ಕೊಡಗು ಬ್ಯಾರೀಸ್ ವೆಲ್‍ಫೇರ್ ಟ್ರಸ್ಟ್‍ನ ಕೊಡಗು ಜಿಲ್ಲಾ ಬ್ಯಾರಿ ಸಮಾವೇಶ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಕ್ರೆಸೆಂಟ್ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಂಬೇಡ್ಕರ್ ಭವನ ಉದ್ಘಾಟನೆಗೋಣಿಕೊಪ್ಪಲು, ಜ. 8: ಹಾತೂರು ಗ್ರಾ.ಪಂ. ವ್ಯಾಪ್ತಿಯ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣವಾದ ಅಂಬೇಡ್ಕರ್ ಭವನವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ರೂ. ಬ್ರಹ್ಮಗಿರಿ ಬೆಟ್ಟದಲ್ಲಿ ಪತ್ರಕರ್ತರ ಕಲರವಮಡಿಕೇರಿ, ಜ. 8: ವೃತ್ತಿನಿರತ ಪತ್ರಕರ್ತರು ಪ್ರತಿನಿತ್ಯ ಸುದ್ದಿಯ ಒತ್ತಡದಲ್ಲಿರುವದು ಸಹಜ. ಜಿಲ್ಲೆಯ 20 ಪತ್ರಕರ್ತರು ದೈನಂದಿನ ಒತ್ತಡ ಬದಿಗಿಟ್ಟು, ಪ್ರಕೃತಿ ಸೊಬಗಿನ ಬ್ರಹ್ಮಗಿರಿ ಬೆಟ್ಟಕ್ಕೆ ಚಾರಣ ಧರ್ಮಸ್ಥಳ ಸಂಘದಿಂದ ಸ್ವಚ್ಛತಾ ಕಾರ್ಯಸೋಮವಾರಪೇಟೆ, ಜ. 8: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಸೋಮವಾರಪೇಟೆ ಎ ಒಕ್ಕೂಟದ ವತಿಯಿಂದ ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಶುಚಿತ್ವ ಸ್ವಾಗತ ಬೀಳ್ಕೊಡುಗೆಮಡಿಕೇರಿ, ಜ. 8: ಕೊಡಗು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡ ಜನಾರ್ಧನ್ ಅವರಿಗೆ ಸ್ವಾಗತ ಹಾಗೂ ಈ ಹುದ್ದೆಯಿಂದ ನಿರ್ಗಮಿಸಿದ ಜಗನ್ನಾಥ್ ಅವರಿಗೆ
ಬ್ಯಾರಿ ಸಮಾವೇಶ ಸ್ಪರ್ಧಾ ಕಾರ್ಯಕ್ರಮಗಳುಮಡಿಕೇರಿ, ಜ. 8: ಕೊಡಗು ಬ್ಯಾರೀಸ್ ವೆಲ್‍ಫೇರ್ ಟ್ರಸ್ಟ್‍ನ ಕೊಡಗು ಜಿಲ್ಲಾ ಬ್ಯಾರಿ ಸಮಾವೇಶ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಕ್ರೆಸೆಂಟ್ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು
ಅಂಬೇಡ್ಕರ್ ಭವನ ಉದ್ಘಾಟನೆಗೋಣಿಕೊಪ್ಪಲು, ಜ. 8: ಹಾತೂರು ಗ್ರಾ.ಪಂ. ವ್ಯಾಪ್ತಿಯ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣವಾದ ಅಂಬೇಡ್ಕರ್ ಭವನವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ರೂ.
ಬ್ರಹ್ಮಗಿರಿ ಬೆಟ್ಟದಲ್ಲಿ ಪತ್ರಕರ್ತರ ಕಲರವಮಡಿಕೇರಿ, ಜ. 8: ವೃತ್ತಿನಿರತ ಪತ್ರಕರ್ತರು ಪ್ರತಿನಿತ್ಯ ಸುದ್ದಿಯ ಒತ್ತಡದಲ್ಲಿರುವದು ಸಹಜ. ಜಿಲ್ಲೆಯ 20 ಪತ್ರಕರ್ತರು ದೈನಂದಿನ ಒತ್ತಡ ಬದಿಗಿಟ್ಟು, ಪ್ರಕೃತಿ ಸೊಬಗಿನ ಬ್ರಹ್ಮಗಿರಿ ಬೆಟ್ಟಕ್ಕೆ ಚಾರಣ
ಧರ್ಮಸ್ಥಳ ಸಂಘದಿಂದ ಸ್ವಚ್ಛತಾ ಕಾರ್ಯಸೋಮವಾರಪೇಟೆ, ಜ. 8: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಸೋಮವಾರಪೇಟೆ ಎ ಒಕ್ಕೂಟದ ವತಿಯಿಂದ ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಶುಚಿತ್ವ
ಸ್ವಾಗತ ಬೀಳ್ಕೊಡುಗೆಮಡಿಕೇರಿ, ಜ. 8: ಕೊಡಗು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡ ಜನಾರ್ಧನ್ ಅವರಿಗೆ ಸ್ವಾಗತ ಹಾಗೂ ಈ ಹುದ್ದೆಯಿಂದ ನಿರ್ಗಮಿಸಿದ ಜಗನ್ನಾಥ್ ಅವರಿಗೆ