ಕೊಟ್ಟಮುಡಿ ನಾಪೋಕ್ಲು ರಸ್ತೆಯ ಅವ್ಯವಸ್ಥೆನಾಪೋಕ್ಲು, ಜ. 8: ಕೊಟ್ಟಮುಡಿಯಿಂದ ನಾಪೋಕ್ಲು ಪಟ್ಟಣಕ್ಕೆ ತೆರಳುವ ಸುಮಾರು ಎರಡು ಕಿ.ಮೀ. ನಷ್ಟು ರಸ್ತೆ ತೀರಾ ಹದಗೆಟ್ಟಿದ್ದು, ಕೊಟ್ಟಮುಡಿ ಸೇತುವೆಯಿಂದ ನಾಪೋಕ್ಲು ಪಟ್ಟಣದವರೆಗೆ ರಸ್ತೆಯೇ ಇಲ್ಲದಂತಾಗಿದೆ. ಸಮೂಹ ಮಾಧ್ಯಮ ಯುವ ಸಮೂಹ ಕುರಿತು ಸಂವಾದಒಡೆಯನಪುರ, ಜ. 8: ಸಮೂಹ ಮಾದ್ಯಮ ಹಾಗೂ ಯುವ ಸಮೂಹ ಒಗ್ಗೂಡುವಿಕೆಯಿಂದ ಸಮಾಜ ಮತ್ತು ರಾಷ್ಟ್ರವನ್ನು ಮಾದರಿಗೊಳಿಸಲು ಸಾಧ್ಯವಾಗುತ್ತದೆ ಎಂದು ಪತ್ರಕರ್ತ ಚೆರಿಯಮನೆ ಸುರೇಶ್ ಅಭಿಪ್ರಾಯಪಟ್ಟರು. ಹಂಡ್ಲಿ ಐರಿ ಸಮಾಜ: ಮುಲೈರೀರ ಕಪ್ ರದ್ದುಮಡಿಕೇರಿ, ಜ. 8: ಕೊಡಗು ಐರಿ ಸಮಾಜ ಮತ್ತು ಮುಲೈರೀರ ಮನೆಯವರ ಜಂಟಿ ಆಯೋಜನೆಯೊಂದಿಗೆ 2019ನೇ ಸಾಲಿನಲ್ಲಿ ಮುಲೈರೀರ ಕಪ್ ಕ್ರಿಕೆಟ್ 2019 ನಡೆಸಬೇಕಿತ್ತು. ಆದರೆ ಕಳೆದ ಮಳಿಗೆಗಳ ಹರಾಜು ಕಾನೂನುಬಾಹಿರ: ಬಿಡ್ದಾರರ ದೂರುವೀರಾಜಪೇಟೆ, ಜ. 8: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ 29 ಮಳಿಗೆಗಳನ್ನು ಕಳೆದ ಹನ್ನೊಂದು ತಿಂಗಳ ಹಿಂದೆ ಬಹಿರಂಗ ಹರಾಜು ಮಾಡಿದ್ದು ಕಾನೂನು ಬಾಹಿರ, ಈ ಮಳಿಗೆಗಳ ವೀರಾಜಪೇಟೆಯಲ್ಲಿ ಬಂದ್ಗೆ ದೊರಕದ ಸ್ಪಂದನವೀರಾಜಪೇಟೆ, ಜ.8: ಸರಕಾರ ಗಳ ಕಾರ್ಮಿಕ ನೀತಿಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ವೀರಾಜಪೇಟೆಯಲ್ಲಿ ಸ್ಪಂದನ ದೊರಕಲಿಲ್ಲ. ವೀರಾಜಪೇಟೆ ಪಟ್ಟಣದಲ್ಲಿ ಖಾಸಗಿ ಬಸ್ಸುಗಳು,
ಕೊಟ್ಟಮುಡಿ ನಾಪೋಕ್ಲು ರಸ್ತೆಯ ಅವ್ಯವಸ್ಥೆನಾಪೋಕ್ಲು, ಜ. 8: ಕೊಟ್ಟಮುಡಿಯಿಂದ ನಾಪೋಕ್ಲು ಪಟ್ಟಣಕ್ಕೆ ತೆರಳುವ ಸುಮಾರು ಎರಡು ಕಿ.ಮೀ. ನಷ್ಟು ರಸ್ತೆ ತೀರಾ ಹದಗೆಟ್ಟಿದ್ದು, ಕೊಟ್ಟಮುಡಿ ಸೇತುವೆಯಿಂದ ನಾಪೋಕ್ಲು ಪಟ್ಟಣದವರೆಗೆ ರಸ್ತೆಯೇ ಇಲ್ಲದಂತಾಗಿದೆ.
ಸಮೂಹ ಮಾಧ್ಯಮ ಯುವ ಸಮೂಹ ಕುರಿತು ಸಂವಾದಒಡೆಯನಪುರ, ಜ. 8: ಸಮೂಹ ಮಾದ್ಯಮ ಹಾಗೂ ಯುವ ಸಮೂಹ ಒಗ್ಗೂಡುವಿಕೆಯಿಂದ ಸಮಾಜ ಮತ್ತು ರಾಷ್ಟ್ರವನ್ನು ಮಾದರಿಗೊಳಿಸಲು ಸಾಧ್ಯವಾಗುತ್ತದೆ ಎಂದು ಪತ್ರಕರ್ತ ಚೆರಿಯಮನೆ ಸುರೇಶ್ ಅಭಿಪ್ರಾಯಪಟ್ಟರು. ಹಂಡ್ಲಿ
ಐರಿ ಸಮಾಜ: ಮುಲೈರೀರ ಕಪ್ ರದ್ದುಮಡಿಕೇರಿ, ಜ. 8: ಕೊಡಗು ಐರಿ ಸಮಾಜ ಮತ್ತು ಮುಲೈರೀರ ಮನೆಯವರ ಜಂಟಿ ಆಯೋಜನೆಯೊಂದಿಗೆ 2019ನೇ ಸಾಲಿನಲ್ಲಿ ಮುಲೈರೀರ ಕಪ್ ಕ್ರಿಕೆಟ್ 2019 ನಡೆಸಬೇಕಿತ್ತು. ಆದರೆ ಕಳೆದ
ಮಳಿಗೆಗಳ ಹರಾಜು ಕಾನೂನುಬಾಹಿರ: ಬಿಡ್ದಾರರ ದೂರುವೀರಾಜಪೇಟೆ, ಜ. 8: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ 29 ಮಳಿಗೆಗಳನ್ನು ಕಳೆದ ಹನ್ನೊಂದು ತಿಂಗಳ ಹಿಂದೆ ಬಹಿರಂಗ ಹರಾಜು ಮಾಡಿದ್ದು ಕಾನೂನು ಬಾಹಿರ, ಈ ಮಳಿಗೆಗಳ
ವೀರಾಜಪೇಟೆಯಲ್ಲಿ ಬಂದ್ಗೆ ದೊರಕದ ಸ್ಪಂದನವೀರಾಜಪೇಟೆ, ಜ.8: ಸರಕಾರ ಗಳ ಕಾರ್ಮಿಕ ನೀತಿಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ವೀರಾಜಪೇಟೆಯಲ್ಲಿ ಸ್ಪಂದನ ದೊರಕಲಿಲ್ಲ. ವೀರಾಜಪೇಟೆ ಪಟ್ಟಣದಲ್ಲಿ ಖಾಸಗಿ ಬಸ್ಸುಗಳು,