40 ಸಂತ್ರಸ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆಮಡಿಕೇರಿ, ಜ. 8: ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ 40 ಮಂದಿ ಮಹಿಳೆಯರಿಗೆ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆ ನೀಡಿದ 40 ಹೊಲಿಗೆ ಯಂತ್ರಗಳನ್ನು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ವಿತರಿಸಿದರು.ಕೋಟೆಯಲ್ಲಿ ಕಾಣಿಸಿಕೊಂಡ ಕೋಮರತಚ್ಚಮಡಿಕೇರಿ, ಜ. 8: ಐತಿಹಾಸಿಕ ಮಡಿಕೇರಿ ಕೋಟೆಯಲ್ಲಿ ಇಂದು ಕೇರಳದ ಕಣ್ಣೂರು ಜಿಲ್ಲೆ ಉಳಿಕಲ್‍ನ ಬೈತೂರಪ್ಪ ಸನ್ನಿಧಿಯ ದರ್ಶನಪಾತ್ರಿ ಕೋಮರತಚ್ಚನ್ ಕಾಣಿಸಿಕೊಂಡು ಜನತೆಯಲ್ಲಿ ಅಚ್ಚರಿಗೆ ಕಾರಣವಾಯಿತು. ರಾಜಪರಂಪರೆಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಬಂಧ್ ಬೆಂಬಲಿಸದ ಕೊಡಗುಮಡಿಕೇರಿ, ಜ. 8: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಬಂದ್ ಮುಷ್ಕರಕ್ಕೆ ಬೆಂಬಲವಾಗಿ ಜಿಲ್ಲೆಯನಾಳೆ ಮಡಿಕೇರಿಗೆ ಡಾ. ವೀರೇಂದ್ರ ಹೆಗ್ಗಡೆಮಡಿಕೇರಿ ಜ.8 :ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಅತಿವೃಷ್ಟಿ ಯಿಂದ ಅಪಾರ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕಾಗಿ ಕೈಜೋಡಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿಗಳಾದಬಿಜೆಪಿ ಪ್ರಮುಖನ ವಿರುದ್ಧ ಜಿಲ್ಲಾಧಿಕಾರಿ ದೂರುಮಡಿಕೇರಿ, ಜ. 8: ಈಚೆಗೆ ವೀರಾಜಪೇಟೆಯ ವಸತಿಗೃಹವೊಂದರಲ್ಲಿ ತಂಗಿದ್ದರೆನ್ನಲಾದ ಕೇರಳದ ಮಹಿಳೆಯರಿಬ್ಬರು ಬಳಿಕ ಶಬರಿಮಲೆ ಕ್ಷೇತ್ರ ಸಂದರ್ಶಿಸಿರುವ ಪ್ರಕರಣದಲ್ಲಿ ಕೊಡಗು ಜಿಲ್ಲಾಧಿಕಾರಿ ಹಾಗೂ ಅವರ ಪತಿ ಕೇರಳದ
40 ಸಂತ್ರಸ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆಮಡಿಕೇರಿ, ಜ. 8: ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ 40 ಮಂದಿ ಮಹಿಳೆಯರಿಗೆ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆ ನೀಡಿದ 40 ಹೊಲಿಗೆ ಯಂತ್ರಗಳನ್ನು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ವಿತರಿಸಿದರು.
ಕೋಟೆಯಲ್ಲಿ ಕಾಣಿಸಿಕೊಂಡ ಕೋಮರತಚ್ಚಮಡಿಕೇರಿ, ಜ. 8: ಐತಿಹಾಸಿಕ ಮಡಿಕೇರಿ ಕೋಟೆಯಲ್ಲಿ ಇಂದು ಕೇರಳದ ಕಣ್ಣೂರು ಜಿಲ್ಲೆ ಉಳಿಕಲ್‍ನ ಬೈತೂರಪ್ಪ ಸನ್ನಿಧಿಯ ದರ್ಶನಪಾತ್ರಿ ಕೋಮರತಚ್ಚನ್ ಕಾಣಿಸಿಕೊಂಡು ಜನತೆಯಲ್ಲಿ ಅಚ್ಚರಿಗೆ ಕಾರಣವಾಯಿತು. ರಾಜಪರಂಪರೆ
ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಬಂಧ್ ಬೆಂಬಲಿಸದ ಕೊಡಗುಮಡಿಕೇರಿ, ಜ. 8: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಬಂದ್ ಮುಷ್ಕರಕ್ಕೆ ಬೆಂಬಲವಾಗಿ ಜಿಲ್ಲೆಯ
ನಾಳೆ ಮಡಿಕೇರಿಗೆ ಡಾ. ವೀರೇಂದ್ರ ಹೆಗ್ಗಡೆಮಡಿಕೇರಿ ಜ.8 :ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಅತಿವೃಷ್ಟಿ ಯಿಂದ ಅಪಾರ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕಾಗಿ ಕೈಜೋಡಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿಗಳಾದ
ಬಿಜೆಪಿ ಪ್ರಮುಖನ ವಿರುದ್ಧ ಜಿಲ್ಲಾಧಿಕಾರಿ ದೂರುಮಡಿಕೇರಿ, ಜ. 8: ಈಚೆಗೆ ವೀರಾಜಪೇಟೆಯ ವಸತಿಗೃಹವೊಂದರಲ್ಲಿ ತಂಗಿದ್ದರೆನ್ನಲಾದ ಕೇರಳದ ಮಹಿಳೆಯರಿಬ್ಬರು ಬಳಿಕ ಶಬರಿಮಲೆ ಕ್ಷೇತ್ರ ಸಂದರ್ಶಿಸಿರುವ ಪ್ರಕರಣದಲ್ಲಿ ಕೊಡಗು ಜಿಲ್ಲಾಧಿಕಾರಿ ಹಾಗೂ ಅವರ ಪತಿ ಕೇರಳದ