ವಾಲಿಬಾಲ್: ಕಾವೇರಿ ಕಾಲೇಜು ತಂಡಕ್ಕೆ ಜಯಗೋಣಿಕೊಪ್ಪಲು, ಸೆ. 21: ವೀರಾಜಪೇಟೆ ತಾಲೂಕು ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಬಾಳೆಲೆಯಲ್ಲಿ ಶುಕ್ರವಾರ ಆರಂಭಗೊಂಡಿತು. ಇಲ್ಲಿನ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆರಂಭಗೊಂಡ ಕ್ರೀಡಾಕೂಟವನ್ನು ಗ್ರಾಮ
ವೀರಾಜಪೇಟೆ ಮುಸ್ಲಿಂ ಸಹಕಾರ ಸಂಘ ಲಾಭದಲ್ಲಿ ಮುಂದುವರಿಕೆವೀರಾಜಪೇಟೆ, ಸೆ. 21: ವೀರಾಜಪೇಟೆಯಲ್ಲಿರುವ ಕೊಡಗು ಮುಸ್ಲಿಂ ಸಹಕಾರ ಸಂಘ 2018-19ನೇ ಸಾಲಿನಲ್ಲಿ ಸುಮಾರು ರೂ 27ಕೋಟಿ ವ್ಯವಹಾರ ನಡೆಸಿದ್ದು, ಲಾಭದಲ್ಲಿ ಮುಂದುವರೆದಿದೆ ಎಂದು ರಾಜ್ಯ ಹಿಂದುಳಿದ
ಬೆಟ್ಟಗೇರಿ ಗ್ರಾಮಸಭೆಮಡಿಕೇರಿ, ಸೆ. 21: ಬೆಟ್ಟಗೇರಿ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ
ವಾರ್ಷಿಕ ಮಹಾಸಭೆಸುಂಟಿಕೊಪ್ಪ, ಸೆ. 21: ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ 60ನೇ ವಾರ್ಷಿಕ ಮಹಾಸಭೆ ತಾ. 23 ರಂದು ಸಹಕಾರ ಸಂಘದ ಸಭಾಂಗಣದಲ್ಲಿ
ಸಂಪಾಜೆಯಲ್ಲಿ ರಂಜಿಸಿದ ಯುವ ಸೌರಭ ಮಡಿಕೇರಿ, ಸೆ. 21: ಕಲೆ ಸಂಸ್ಕøತಿ ಸಾಹಿತ್ಯದ ಸದಬಿರುಚಿಯನ್ನು ಯುವ ಸಮೂಹ ಬೆಳಸಿಕೊಳ್ಳುವದರೊಂದಿಗೆ ಆದರ್ಶ ಜೀವನ ಕಾಯ್ದುಕೊಳ್ಳ ಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ