ಸೋಮೇಶ್ವರ ದೇವಾಲಯ ಇಂದು ಲೋಕಾರ್ಪಣೆಸೋಮವಾರಪೇಟೆ, ಫೆ.6: ಹೊಯ್ಸಳರ ಕಾಲದಲ್ಲಿ ನಿರ್ಮಿಸ ಲ್ಪಟ್ಟಿರುವ ಸಮೀಪದ ಗೆಜ್ಜೆಹಣಕೋಡು ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದ ಲೋಕಾರ್ಪಣೆ ತಾ. 7ರಂದು (ಇಂದು) ನೆರವೇರಲಿದೆ. ಸುಮಾರು 40ಲಕ್ಷ ವೆಚ್ಚದಲ್ಲಿ ನೂತನ ಉದ್ಯೋಗ ಖಾತ್ರಿ ಕ್ರಿಯಾಯೋಜನೆ ರೂಪಿಸಲು ಸೂಚನೆಗೋಣಿಕೊಪ್ಪ ವರದಿ, ಫೆ. 7 : ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳಬೇಕಿರುವ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಗೆ ಪೂರಕವಾದ ಕ್ರಿಯಾಯೋಜನೆಯನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಮೋರಿಗೆ ಬಿದ್ದು ವ್ಯಕ್ತಿ ದುರ್ಮರಣಸೋಮವಾರಪೇಟೆ, ಫೆ.6: ಇಲ್ಲಿನ ಕ್ಲಬ್‍ರಸ್ತೆ ಯಲ್ಲಿರುವ ಅಲೋಕ ರೆಸ್ಟೋರೆಂಟ್ ಸಮೀಪ ವಿರುವ ಮೋರಿಗೆ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ರಕ್ತದಾನ ಅರಿವು ಕಾರ್ಯಕ್ರಮ ಮಡಿಕೇರಿ, ಫೆ. 6: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಕ್ತದಾನದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಸ್ಮಶಾನದಲ್ಲಿದ್ದ ನರ್ಸರಿ ತೆರವುಸಿದ್ದಾಪುರ, ಫೆ. 6: ಕಳೆದ ಸುಮಾರು ವರ್ಷಗಳಿಂದ ವ್ಯಕ್ತಿಯೋರ್ವ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡು ನರ್ಸರಿ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನೆÀ್ನಲೆಯಲ್ಲಿ ಕಂದಾಯ ಇಲಾಖಾಧಿಕಾರಿಗಳು
ಸೋಮೇಶ್ವರ ದೇವಾಲಯ ಇಂದು ಲೋಕಾರ್ಪಣೆಸೋಮವಾರಪೇಟೆ, ಫೆ.6: ಹೊಯ್ಸಳರ ಕಾಲದಲ್ಲಿ ನಿರ್ಮಿಸ ಲ್ಪಟ್ಟಿರುವ ಸಮೀಪದ ಗೆಜ್ಜೆಹಣಕೋಡು ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದ ಲೋಕಾರ್ಪಣೆ ತಾ. 7ರಂದು (ಇಂದು) ನೆರವೇರಲಿದೆ. ಸುಮಾರು 40ಲಕ್ಷ ವೆಚ್ಚದಲ್ಲಿ ನೂತನ
ಉದ್ಯೋಗ ಖಾತ್ರಿ ಕ್ರಿಯಾಯೋಜನೆ ರೂಪಿಸಲು ಸೂಚನೆಗೋಣಿಕೊಪ್ಪ ವರದಿ, ಫೆ. 7 : ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳಬೇಕಿರುವ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಗೆ ಪೂರಕವಾದ ಕ್ರಿಯಾಯೋಜನೆಯನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ
ಮೋರಿಗೆ ಬಿದ್ದು ವ್ಯಕ್ತಿ ದುರ್ಮರಣಸೋಮವಾರಪೇಟೆ, ಫೆ.6: ಇಲ್ಲಿನ ಕ್ಲಬ್‍ರಸ್ತೆ ಯಲ್ಲಿರುವ ಅಲೋಕ ರೆಸ್ಟೋರೆಂಟ್ ಸಮೀಪ ವಿರುವ ಮೋರಿಗೆ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ
ರಕ್ತದಾನ ಅರಿವು ಕಾರ್ಯಕ್ರಮ ಮಡಿಕೇರಿ, ಫೆ. 6: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಕ್ತದಾನದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ
ಸ್ಮಶಾನದಲ್ಲಿದ್ದ ನರ್ಸರಿ ತೆರವುಸಿದ್ದಾಪುರ, ಫೆ. 6: ಕಳೆದ ಸುಮಾರು ವರ್ಷಗಳಿಂದ ವ್ಯಕ್ತಿಯೋರ್ವ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡು ನರ್ಸರಿ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನೆÀ್ನಲೆಯಲ್ಲಿ ಕಂದಾಯ ಇಲಾಖಾಧಿಕಾರಿಗಳು